ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಪಾಶುಪತಾಸ್ತ್ರ ಪ್ರದಾನ-ಕುಮಾರವ್ಯಾಸ ಭಾರತದ ವ್ಯಾಖ್ಯಾನಬಂಧ | ಸತ್ಯವತಿ ರಾಮನಾಥ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ |
ಪುಟ ಸಂಖ್ಯೆ | 137 |
ಪಾಂಡವರು ಕುಲಪರ್ವತಗಳಲ್ಲಿ ಕಾಡಿನಲ್ಲಿ ಅನೇಕ ನದೀ ತೀರಗಳಲ್ಲಿ ಸಂಚರಿಸುತ್ತಾ, ಅನೇಕ ಮಂದಿ ಬ್ರಾಹ್ಮಣರೊಡನೆ ದ್ವೈತ ಸರೋವರದ ಕಡೆಗೆ ಪ್ರಯಾಣ ಮಾಡಿದರು. ದ್ವೈತವೆಂಬ ಸರೋವರದ ಹೆಸರೇ ಆ ಪ್ರದೇಶದ ಅರಣ್ಯಕ್ಕೂ ದ್ವೈತವೆಂಬ ಹೆಸರಾಯಿತು. ದ್ವೈತವನವು ಅನೇಕ ವೃಕ್ಷಗಳಿಂದಲೂ, ಅನೇಕ ಮಧುರಧ್ವನಿಗಳನ್ನುಂಟುಮಾಡುವ ಪಕ್ಷಿಗಳಿಂದಲೂ ಕೂಡಿದ್ದವು. |