Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ

ಪಾಶುಪತಾಸ್ತ್ರ ಪ್ರದಾನ-ಕುಮಾರವ್ಯಾಸ ಭಾರತದ ವ್ಯಾಖ್ಯಾನಬಂಧ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಪಾಶುಪತಾಸ್ತ್ರ ಪ್ರದಾನ-ಕುಮಾರವ್ಯಾಸ ಭಾರತದ ವ್ಯಾಖ್ಯಾನಬಂಧ ಸತ್ಯವತಿ ರಾಮನಾಥ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ
ಪುಟ ಸಂಖ್ಯೆ 137

Download  View

 ಪಾಂಡವರು ಕುಲಪರ್ವತಗಳಲ್ಲಿ ಕಾಡಿನಲ್ಲಿ ಅನೇಕ ನದೀ ತೀರಗಳಲ್ಲಿ ಸಂಚರಿಸುತ್ತಾ, ಅನೇಕ ಮಂದಿ ಬ್ರಾಹ್ಮಣರೊಡನೆ ದ್ವೈತ ಸರೋವರದ ಕಡೆಗೆ ಪ್ರಯಾಣ ಮಾಡಿದರು. ದ್ವೈತವೆಂಬ ಸರೋವರದ ಹೆಸರೇ ಆ ಪ್ರದೇಶದ ಅರಣ್ಯಕ್ಕೂ ದ್ವೈತವೆಂಬ ಹೆಸರಾಯಿತು. ದ್ವೈತವನವು ಅನೇಕ ವೃಕ್ಷಗಳಿಂದಲೂ, ಅನೇಕ ಮಧುರಧ್ವನಿಗಳನ್ನುಂಟುಮಾಡುವ ಪಕ್ಷಿಗಳಿಂದಲೂ ಕೂಡಿದ್ದವು.