Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ನಾಟಕ ಅಕಾಡೆಮಿ

ಬಾಗಲಕೋಟ ಜಿಲ್ಲಾ ರಂಗಮಾಹಿತಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಬಾಗಲಕೋಟ ಜಿಲ್ಲಾ ರಂಗಮಾಹಿತಿ ಸಿ. ಎಂ. ಜೋಶಿ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 183

Download  View

 ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ ಮತ್ತು ಶಾಂತ – ಈ ನವರಸಗಳನ್ನು ಪ್ರತಿಬಿಂಬಿಸುವ, ಮುಖ್ಯ ಕಥಾವಸ್ತುವನ್ನು ಒಳಗೊಂಡ ರಂಗಪರಂಪರೆಗೆ ತನ್ನದೇ ಆದ ಇತಿಹಾಸವಿದೆ. ಕನ್ನಡ ರಂಗಭೂಮಿಯ ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ, ಕನ್ನಡದಲ್ಲಿ ನಮಗೆ ಲಭ್ಯವಾದ ಪ್ರಪ್ರಥಮ ನಾಟಕ ಸಿಂಗಾರಾರ್ಯನ ಮಿತ್ರಾವಿಂದಾ ಗೋವಿಂದ (1680)ವು ಸಂಸ್ಕೃತದ ಅನುವಾದಿತ ಕೃತಿ.