Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ

ಬೀದರ್‌ನಲ್ಲಿ ನಡೆದ ಸಂಗೀತ ನೃತ್ಯೋತ್ಸವ ಸಂದರ್ಭದಲ್ಲಿ ವಿಚಾರ ಸಂಕಿರಣ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಬೀದರ್‌ನಲ್ಲಿ ನಡೆದ ಸಂಗೀತ ನೃತ್ಯೋತ್ಸವ ಸಂದರ್ಭದಲ್ಲಿ ವಿಚಾರ ಸಂಕಿರಣ ಡಾ. ಎಲ್‌. ಆರ್‌. ಕುಲಕರ್ಣಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ
ಪುಟ ಸಂಖ್ಯೆ 73

Download  View

 ಈ ಲೋಕದ ಸಮಗ್ರ ಚಟುವಟಿಕೆ, ಆಗುಹೋಗುಗಳಿಗೂ ನಾದವೇ ಮೂಲವೆಂಬ ಭಾವನೆ ವೇದಕಾಲದಿಂದಲೂ ಬೆಳೆದುಬಂದಿದೆ. ನಾದರೂಪದ ಶಬ್ದವು ಮಾನವನ ಬದುಕಿನ ಗತಿಯ ಮೇಲೆ ಬೀರುವ ಪ್ರಭಾವ ಅವರ್ಣನೀಯ. ಅದು ಮನುಷ್ಯನ ಸಮಗ್ರ ವ್ಯಕ್ತಿತ್ವದ ವಿಕಸನಕ್ಕೆ ಕಾರಣವಾಗುತ್ತದೆ.