ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಬೀದರ್ನಲ್ಲಿ ನಡೆದ ಸಂಗೀತ ನೃತ್ಯೋತ್ಸವ ಸಂದರ್ಭದಲ್ಲಿ ವಿಚಾರ ಸಂಕಿರಣ | ಡಾ. ಎಲ್. ಆರ್. ಕುಲಕರ್ಣಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ |
ಪುಟ ಸಂಖ್ಯೆ | 73 |
ಈ ಲೋಕದ ಸಮಗ್ರ ಚಟುವಟಿಕೆ, ಆಗುಹೋಗುಗಳಿಗೂ ನಾದವೇ ಮೂಲವೆಂಬ ಭಾವನೆ ವೇದಕಾಲದಿಂದಲೂ ಬೆಳೆದುಬಂದಿದೆ. ನಾದರೂಪದ ಶಬ್ದವು ಮಾನವನ ಬದುಕಿನ ಗತಿಯ ಮೇಲೆ ಬೀರುವ ಪ್ರಭಾವ ಅವರ್ಣನೀಯ. ಅದು ಮನುಷ್ಯನ ಸಮಗ್ರ ವ್ಯಕ್ತಿತ್ವದ ವಿಕಸನಕ್ಕೆ ಕಾರಣವಾಗುತ್ತದೆ. |