Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ನಾಟಕ ಅಕಾಡೆಮಿ

ಮೈಸೂರು ಜಿಲ್ಲಾ ರಂಗಮಾಹಿತಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಮೈಸೂರು ಜಿಲ್ಲಾ ರಂಗಮಾಹಿತಿ ನಾ. ನಾಗಚಂದ್ರ, ರಾಜಶೇಖರ ಕದಂಬ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 132

Download  View

 ಮೈಸೂರು ರಾಜ್ಯವನ್ನು ಆಳಿದ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಆಳ್ವಿಕೆಯಲ್ಲಿ ರಂಗಭೂಮಿ ಹೊಸದು ಎನ್ನಬಹುದಾದ ಪರಿವೇಷ‍ವನ್ನು ಹೊದೆಯತೊಡಗಿತು. ಕ್ರಿ.ಶ. 1822 ರಲ್ಲಿ ಜನಿಸಿದ ಲಿಂಗರಾಜೇ ಅರಸರು ಯದುವಂಶದ ಅಳಿಯರಾದದ್ದು ಮಾತ್ರವಲ್ಲದೆ ಸಂಸ್ಕೃತ ಹಾಗೂ ಕನ್ನಡ ಭಾಷೆಗಳಲ್ಲಿ ಪಾಂಡಿತ್ಯವನ್ನು ಗಳಿಸಿ ತಮ್ಮ ಕಾವ್ಯ ಪ್ರತಿಭೆಯಿಂದಾಗಿ ರಾಜ ಮನ್ನಣೆಯನ್ನೂ, ಜನಮನ್ನಣೆಯನ್ನೂ ಗಳಿಸಿದರು.