ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಯಾದಗಿರಿ ಜಿಲ್ಲಾ ರಂಗಮಾಹಿತಿ | ಡಿ. ಎಸ್. ಕುಮಾರ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 80 |
ನೂತನ ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಶಹಾಪುರ, ಸುರಪುರ, ಯಾದಗಿರಿ, ಗುರುಮಠಕಲ್ ತಾಲ್ಲೂಕಿನ ಗಡಿ ಪ್ರದೇಶಗಳಿಗೆ ಈ ಹಿಂದೆ ಸಗರನಾಡು ಎಂಬ ಹೆಸರಿನ ಹೆಗ್ಗಳಿಗೆ ಪಡೆದ ಈ ನಮ್ಮ ಸಗರನಾಡು ಪುಣ್ಯಭೂಮಿ. ಈ ಭೂಮಿಯ ಕಣಕಣಗಳಲ್ಲಿಯೂ ಒಂದು ದೈವಿಶಕ್ತಿ ಅಡಕವಾಗಿದೆ. ಆ ಅದ್ಭುತಶಕ್ಕಿ ಯಾವಾಗಲೋ ಒಮ್ಮೆ ಮಾನವ ರೂಪದಲ್ಲಿ ಗೋಚರವಾಗುತ್ತದೆ. |