Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ನಾಟಕ ಅಕಾಡೆಮಿ

ಯಾದಗಿರಿ ಜಿಲ್ಲಾ ರಂಗಮಾಹಿತಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಯಾದಗಿರಿ ಜಿಲ್ಲಾ ರಂಗಮಾಹಿತಿ ಡಿ. ಎಸ್‌. ಕುಮಾರ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 80

Download  View

 ನೂತನ ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಶಹಾಪುರ, ಸುರಪುರ, ಯಾದಗಿರಿ, ಗುರುಮಠಕಲ್‌ ತಾಲ್ಲೂಕಿನ ಗಡಿ ಪ್ರದೇಶಗಳಿಗೆ ಈ ಹಿಂದೆ ಸಗರನಾಡು ಎಂಬ ಹೆಸರಿನ ಹೆಗ್ಗಳಿಗೆ ಪಡೆದ ಈ ನಮ್ಮ ಸಗರನಾಡು ಪುಣ್ಯಭೂಮಿ. ಈ ಭೂಮಿಯ ಕಣಕಣಗಳಲ್ಲಿಯೂ ಒಂದು ದೈವಿಶಕ್ತಿ ಅಡಕವಾಗಿದೆ. ಆ ಅದ್ಭುತಶಕ್ಕಿ ಯಾವಾಗಲೋ ಒಮ್ಮೆ ಮಾನವ ರೂಪದಲ್ಲಿ ಗೋಚರವಾಗುತ್ತದೆ.