ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ವೇಣುಗೋಪಾಲ ದಾಸರು | ಅರಳುಮಲ್ಲಿಗೆ ಪಾರ್ಥಸಾರಥಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟ ಸಂಖ್ಯೆ | 36 |
ಸಂಗೀತ, ನೃತ್ಯ, ಸಂಕೀರ್ತನ, ನಾಟಕ ಮುಂತಾದ ಕಲಾವಿದರಿಗೆ ಬದುಕಿನ ಚಾಲನೆಯ ಸ್ಥಳವಾಗಿರುವ ತುಮಕೂರು ಜಿಲ್ಲೆ ಗುಬ್ಬಿ ವೀರಣ್ಣ, ಸಿ. ಬಿ. ಮಲ್ಲಪ್ಪ, ಗಂಗಾಧರರಾಯರು, ಮೂಕನಹಳ್ಳಿ ಸುಬ್ಬರಾಯರು, ವೇಣುಗೋಪಾಲ ದಾಸರು, ವೆಂಕಣ್ಣ ದಾಸರು ಮುಂತಾದ ಅತಿರಥಮಹಾರಥರನ್ನು ಕಲಾ ಜಗತ್ತಿಗೆ ಒದಗಿಸಿದೆ. |