Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ನಾಟಕ ಅಕಾಡೆಮಿ

ಸೊಲ್ಲಾಪುರ ಜಿಲ್ಲಾ ರಂಗಮಾಹಿತಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಸೊಲ್ಲಾಪುರ ಜಿಲ್ಲಾ ರಂಗಮಾಹಿತಿ ಬಸವರಾಜ ಮಸೂತಿ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 102

Download  View

 ಸ್ವಾತಂತ್ರ‍್ಯ ದೊರೆಯುವ ಮೊದಲು ಸೋಲಾಪುರ ಜಿಲ್ಲೆಯನ್ನು ಕನ್ನಡದ ರಾಜ ಮಹಾರಾಜರುಗಳಾದ ಬಾದಾಮಿ ಚಾಲುಕ್ಯರು, ಮಾಳಖೇಡದ ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ವಿಜಯನಗರ ಸಾಮ್ರಾಜ್ಯ ಹಾಗೂ ದೇವಗಿರಿಯ ಯಾದವರು ಆಳ್ವಿಕೆ ಮಾಡಿದ ಉಲ್ಲೇಖವಿದೆ. ಕನ್ನಡದ ರಾಜಮಹಾರಾಜರು ಕನ್ನಡದ ಕಲೆ ಪೋಷಿಸುತ್ತಾ ಬಂದಿದ್ದಾರೆ.