ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಹಿಮಾಚಲವನ್ನಾಳಿದ ಕರ್ನಾಟ ಸೇನರು | ಪ್ರೊ. ಸದಾನಂದ ಕನವಳ್ಳಿ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 131 |
ಭಾರತದಲ್ಲಿ ರಾಜವಂಶಗಳ ಮತ್ತು ಅವುಗಳ ರಾಜರ ಚರಿತ್ರೆಕಾರರು ಸಾಮಾನ್ಯವಾಗಿ ಅವರು ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡಿದ್ದನ್ನು ಉಲ್ಲೇಖಿಸುವರು. ಆ ಮಹಾಯುದ್ಧದಲ್ಲಿ ಅವರ ಸಾಧನೆಗಳು ಅವರನ್ನು ಭಾರತೀಯರೆಂದು ಹಾಗೂ ಕ್ಷಾತ್ರಧರ್ಮ ಪರಿಪಾಲರ ಕ್ಷತ್ರಿಯರೆಂದು ಅನನ್ಯೀಕರಿಸುತ್ತವೆ. ತಮ್ಮ ಪ್ರಾಣಗಳನ್ನು ತಮ್ಮ ರಾಜನಿಗಾಗಿ ಮತ್ತು ದೇಶಕ್ಕಾಗಿ ತ್ಯಾಗಮಾಡುವುದು ಮತ್ತು ಧರ್ಮರಾಜ್ಯ ಸ್ಥಾಪಿಸುವುದು ಕ್ಷಾತ್ರಧರ್ಮದ ಮೌಲ್ಯಗಳಲ್ಲೊಂದಾಗಿತ್ತು. ಧರ್ಮರಾಜ್ಯವೆಂದರೆ ವರ್ಣಾಶ್ರಮ ಪಾಲನೆಯೇ ಆಗಿತ್ತು. |