ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಗಾನಯೋಗಿ ಪಂಚಾಕ್ಷರಿ ಗವಾಯಿಗಳು : ಸವಿನೆನಪು (ಜನ್ಮ ಶತಮಾನೋತ್ಸವ-1992) | ಡಾ. ನಾಗರಾಜರಾವ್ ಹವಲ್ದಾರ್ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟ ಸಂಖ್ಯೆ | 41 |
ಪಂಚಾಕ್ಷರಿ ಗವಾಯಿಗಳ ವ್ಯಕ್ತಿತ್ವ ಪುಟಕ್ಕಿಟ್ಟ ಚಿನ್ನದಂತೆ ಪರಿಶುದ್ಧವಾಗಿತ್ತು. ಯಾವ ದೃಷ್ಟಿಯಿಂದ ನೋಡಿದರೂ, ರಾವುಗನ್ನಡಿ ಹಿಡಿದು ನೋಡಿದರೂ ಅವರ ವ್ಯಕ್ತಿತ್ವದಲ್ಲಿ ಸಣ್ಣತನವಿರಲಿಲ್ಲ. ಅವರದು ತುಂಬು ವ್ಯಕ್ತಿತ್ವ, ಹಿರಿದಾದ ಚೇತನ. ಪಂಚಾಕ್ಷರಿ ಗವಾಯಿಗಳು ಸಂಗೀತ ಸೇವೆಯಲ್ಲಿಯೇ ಜೀವ ಸವೆಸಿದವರು. ಉತ್ತರ ಕರ್ನಾಟಕದಲ್ಲಿ ಸಂಗೀತ ಪ್ರಸಾರಕ್ಕೆ ಬೃಹತ್ ಚಾಲನೆ ನೀಡಿದವರು. |