Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಜಾನಪದ ಅಕಾಡೆಮಿ

ಜಾನಪದ ತಲೆಮಾರು ಭಾಗ 2

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಜಾನಪದ ತಲೆಮಾರು ಭಾಗ 2 ಪ್ರೊ. ಹಿ. ಶಿ. ರಾಮಚಂದ್ರೇಗೌಡ, ಡಾ. ಚಕ್ಕೆರೆ ಶಿವಶಂಕರ್‌
ಕೃತಿಯ ಹಕ್ಕುಸ್ವಾಮ್ಯ ಜಾನಪದ ಅಕಾಡೆಮಿ
ಪುಟ ಸಂಖ್ಯೆ 157

Download  View

 ಡಾ. ಬಿ. ಎಸ್‌. ಗದ್ದಗಿಮಠ ಕನ್ನಡ ಜಾನಪದ ಕ್ಷೇತ್ರಕ್ಕೆ ನೂತನ ಆಯಾಮ ತಂದುಕೊಟ್ಟ ಆಚಾರ್ಯ ಪುರುಷ. ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕೆರೂರು ಇವರ ಗ್ರಾಮ. ತಾಯಿ ಶಿವಗಂಗಾದೇವಿ, ತಂದೆ ಸಾವಳಿಗಯ್ಯ. 1920ರಲ್ಲಿ ಬಿ. ಎಸ್‌. ಗದ್ದಗಿಮಠರ ಜನನವಾಯಿತು. 1945ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಎಂ. ಎ ಪದವಿಯನ್ನು ಪಡೆದುಕೊಂಡರು.