ಇತಿಹಾಸವನ್ನು ಅರಿಯದವನು ಇತಿಹಾಸವನ್ನು ಸೃಷ್ಟಿಸಲಾರ ಎಂಬ ಲೋಕನುಡಿ ಅಕ್ಷರಶಃ ಸತ್ಯ. ಸಾಗರರೂಪಿ ಇತಿಹಾಸದ ಒಳಗರ್ಭದಲ್ಲಿ ಅಡಗಿರುವ ಮುತ್ತಿನಮಣಿಗಳನ್ನು ಹೆಕ್ಕಿ ತೆಗೆಯುವುದು ಸಂಶೋಧನೆಯ ಸಾಹಸ. ಇತಿಹಾಸದ ಸತ್ವಸಾರವನ್ನು ಸಾಕ್ಷೀಕರಿಸುವ ಇತಿಹಾಸಕಾರ ನಿಜಕ್ಕೂ ಸಾಧಕೋತ್ತಮ. ಅಂತಹ ಸಾಧಕರ ಸಾಲಿನ ಶ್ರೇಷ್ಠರಲ್ಲಿ ಸುರೇಶ್ ಮೂನ ಪ್ರಮುಖರು. ನಾಡಪ್ರಭು ಕೆಂಪೇಗೌಡರ ನಗರಿಯ ಐತಿಹ್ಯವನ್ನು ಜಗದಗಲ ...