ಕಲೆ ಸದಾ ಪಕ್ಷಾತೀತ, ಧರ್ಮಾತೀತ, ಜಾತ್ಯಾತೀತ ಹಾಗೂ ಲಿಂಗಾತೀತ. ಕಲೆ ಆರಾಧಿಸುವವರ ಸ್ವತ್ತು, ಪೂಜಿಸುವವರ ದೈವ. ಪರಿಶ್ರಮಿಗಳ ಅಂಗೈನ ಅರಗಿಣಿ, ಪ್ರತಿಭಾವಂತರ ತಪ್ಪಸ್ಸಿನ ಪೂಜಾಫಲ. ಸಹಜತೆಯನ್ನು ಮೀರಿ ಅಸಾಮಾನ್ಯ ಸಾಧನೆಗೈಯುವುದು ಸಾಧಕರಿಗೆ ಮಾತ್ರ ಸಾಧ್ಯ. ಲೋಕನಿಂದನೆ, ಕೌಟುಂಬಿಕ ಅನಾದಾರ, ಸಾಮಾಜಿಕ ಬಹಿಷ್ಕಾರಗಳಂತಹ ...
ಅರಿವೇ ಗುರು, ಅನುಭವವೇ ಜ್ಞಾನ. ಲೋಕಾನುಭವದ ಮೂಯಲ್ಲಿ ಅರಳಿದವರೇ ನಿಜಸಾಧಕರು. ಕನ್ನಡ ರಂಗಭೂಮಿ ಅಂತಹ ಅಗಣಿತ ಸಾಧಕರ ಸಂಪನ್ನ ಕ್ಷೇತ್ರ. ರಂಗವೇ ವೃತ್ತಿ, ಪ್ರವೃತ್ತಿ. ಬದುಕು-ಭಾವವಾದಾಗ ಸಾಧನೆಯ ಸತ್ಫಲ ಕಟ್ಟಿಟ್ಟ ಬುತ್ತಿ. ಕಲಾನಿಷ್ಠ ಸಾಧಕರೇ ...
ವಿಶ್ರಾಂತ ನ್ಯಾಯಾಧೀಶರು, ಕರ್ನಾಟಕ ಉಚ್ಛ ನ್ಯಾಯಾಲಯ ಸೇವೆಯೆಂಬುದು ಸಾರ್ವಕಾಲಿಕ ಮೌಲ್ಯ. ಪರಹಿತವೇ ಸೇವೆಯ ಅಂತಃಸತ್ವ. ಜನಸಮುದಾಯ ಮತ್ತು ಸಮಾಜದ ಹಿತರಕ್ಷಣೆಯ ಸಮಷ್ಠಿ ಪ್ರಜ್ಞೆಯಿಂದ ಬೆಳಗಿ “ಬೆಳಕಾದ” ಸೇವಾಮೂರ್ತಿಗಳು ಆನೇಕಾನೇಕ. ಸೇವೆಯೇ ಬಾಳಿನ ಬೆಳಕು, ಅದರಲ್ಲೇ ...
ಪ್ರದರ್ಶಕ ಕಲೆಗಳಲ್ಲಿ ರಂಗಭೂಮಿಗೆ ವಿಶೇಷ ಸ್ಥಾನ. ಬದುಕಿನ ರಂಗದ ಅನುಭವ-ಅನುಭಾವಗಳು ಪಾತ್ರ, ಸನ್ನಿವೇಶಗಳಾಗಿ ರಂಗಭೂಮಿಯಲ್ಲಿ ವಿರ್ಭವಿಸುವುದು ರಂಗಕಲೆಯ ವಿಶೇಷ. ರಂಗಕಾಯಕ ಹವ್ಯಾಸಿಗಳಿಗೆ ಆತ್ಮಸಂತೋಷದ ಸನ್ಮಾರ್ಗವಾದರೆ, ವೃತ್ತಿಪರರಿಗದು ಭಾವ-ಬಾಳಿಗೆರಡಕ್ಕೂ ಆಸರೆ. ವೃತ್ತಿರಂಗಭೂಮಿಯ ಭವ್ಯ ಇತಿಹಾಸದಲ್ಲಿ ಚಿಂದೋಡಿ ...
ಇತಿಹಾಸವನ್ನು ಅರಿಯದವನು ಇತಿಹಾಸವನ್ನು ಸೃಷ್ಟಿಸಲಾರ ಎಂಬ ಲೋಕನುಡಿ ಅಕ್ಷರಶಃ ಸತ್ಯ. ಸಾಗರರೂಪಿ ಇತಿಹಾಸದ ಒಳಗರ್ಭದಲ್ಲಿ ಅಡಗಿರುವ ಮುತ್ತಿನಮಣಿಗಳನ್ನು ಹೆಕ್ಕಿ ತೆಗೆಯುವುದು ಸಂಶೋಧನೆಯ ಸಾಹಸ. ಇತಿಹಾಸದ ಸತ್ವಸಾರವನ್ನು ಸಾಕ್ಷೀಕರಿಸುವ ಇತಿಹಾಸಕಾರ ನಿಜಕ್ಕೂ ಸಾಧಕೋತ್ತಮ. ಅಂತಹ ಸಾಧಕರ ...
ಕಲೆ ಸದಾ ಪಕ್ಷಾತೀತ, ಧರ್ಮಾತೀತ, ಜಾತ್ಯಾತೀತ ಹಾಗೂ ಲಿಂಗಾತೀತ. ಕಲೆ ಆರಾಧಿಸುವವರ ಸ್ವತ್ತು, ಪೂಜಿಸುವವರ ದೈವ. ಪರಿಶ್ರಮಿಗಳ ಅಂಗೈನ ಅರಗಿಣಿ, ಪ್ರತಿಭಾವಂತರ ತಪ್ಪಸ್ಸಿನ ಪೂಜಾಫಲ. ಸಹಜತೆಯನ್ನು ಮೀರಿ ...