ಮುಖಪುಟ2023-02-18T09:35:55+05:30

ಇತ್ತೀಚಿನ ಸೇರ್ಪಡೆಗಳು

e-ಲೋಕ

ಸಾರಸ್ವತ  ಸುಧೆ

ಕಣಜ ಸಂಪದ

ಬೈಜಿಕ ಭೌತವಿಜ್ಞಾನ

ಕೃತಿ:ಬೈಜಿಕ ಭೌತವಿಜ್ಞಾನ ಲೇಖಕರು : –ಪಾಲಹಳ್ಳಿ ವಿಶ್ವನಾಥ್ ಕೃತಿಯನ್ನು ಓದಿ

ಚಿತ್ರ ಸಂಪುಟ

ಕನ್ನಡ ಸಾಂಸ್ಕೃತಿಕ ಲೋಕದ ಹಿರಿಯರು ಸ್ವಹಸ್ತ ಲೇಖದಲ್ಲಿ ಬರೆದಿರುವ ಜೀವನ ದೃಷ್ಟಿ

ಇನ್ನಷ್ಟು ತಿಳಿಯಿರಿ

ಆಕಾಶದಗಲಕ್ಕೂ ಹಾರುವ ಹಕ್ಕಿಗಳ ವಿಸ್ಮಯ ಲೋಕದ
ಪರಿಚಯ

ಇನ್ನಷ್ಟು ತಿಳಿಯಿರಿ

ಪ್ರಕೃತಿ-ಪರಿಸರ ಕುರಿತ ಚಿತ್ರ ಮತ್ತು ಬರೆಹಗಳು ಶ್ರೀ ನರಸಿಂಹನ್ ಅವರ ಚಿತ್ರಲೇಖದಲ್ಲಿ

ಇನ್ನಷ್ಟು ತಿಳಿಯಿರಿ

ಜ್ಞಾನಪೀಠ ಪುರಸ್ಕೃತರು ಮತ್ತು ಅವರ ಕೃತಿ ಸಂಚಯ

(ಡಿಸೆಂಬರ್‌ ೨೯, ೧೯೦೪ – ನವಂಬರ್ ೧೧, ೧೯೯೪) ಮಲೆನಾಡಿನ ಕುಪ್ಪಳ್ಳಿಯಲ್ಲಿ ಹುಟ್ಟಿದ ಕೆ.ವಿ. ಪುಟ್ಟಪ್ಪ ಸಾಹಿತ್ಯ ಲೋಕದಲ್ಲಿ ಕುವೆಂಪು ಎಂಬ ಕಾವ್ಯ ನಾಮದಿಂದ ಪ್ರಸಿದ್ಧರಾದವರು

(ಡಿಸಂಬರ್‌ ೨೧, ೧೯೩೨ – ಆಗಸ್ಟ್‌ ೨೨, ೨೦೧೪) ಕಾದಂಬರಿ, ಸಣ್ಣಕತೆ, ವಿಮರ್ಶೆ, ವೈಚಾರಿಕ ಚಿಂತನೆ ಹೀಗೆ ಹಲವಾರು ಸಾಹಿತ್ಯ ಪ್ರಾಕಾರಗಳಲ್ಲಿ ಕೃತಿಗಳನ್ನು ರಚಿಸಿದಾರೆ ಯು. ಆರ್‌. ಅನಂತಮೂರ್ತಿ

(ಜನವರಿ ೨, ೧೯೩೭) ಜಾನಪದ ಸಾಹಿತ್ಯದಲ್ಲಿ ಮೌಲ್ಯಯುತ ಕೃತಿಗಳನ್ನು ರಚಿಸಿ ಕನ್ನಡದ ಜಾನಪದ ಕಾವ್ಯ ಹಾಗೂ ನಾಟಕಗಳಿಂದ ಖ್ಯಾತರಾದವರು. ಉತ್ತರ ಕರ್ನಾಟಕದ ಕನ್ನಡದ ಸೊಗಡನ್ನು ತಮ್ಮ ಕಾವ್ಯಸೃಷ್ಠಿಯಲ್ಲಿ ಸಮರ್ಥವಾಗಿ ಬಳಸಿಕೊಂಡಿರುವ ಕಂಬಾರರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು.

Total Visits

4699210

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top