ಆರ್.ಎಂ. ಹಡಪದ
೧-೩-೧೯೩೬ ೨೦೦೩ ಸದಾ ಪ್ರಯೋಗಶೀಲತೆಯಿಂದ ಹಲವಾರು ಮಾಧ್ಯಮಗಳ ಮೂಲಕ ಚಿತ್ರಕಲೆಯ ಅಭಿವ್ಯಕ್ತಿಯಾದ ಹಡಪದ […]
೧-೩-೧೯೩೬ ೨೦೦೩ ಸದಾ ಪ್ರಯೋಗಶೀಲತೆಯಿಂದ ಹಲವಾರು ಮಾಧ್ಯಮಗಳ ಮೂಲಕ ಚಿತ್ರಕಲೆಯ ಅಭಿವ್ಯಕ್ತಿಯಾದ ಹಡಪದ […]
೧-೩-೧೯೫೬ ಕವಯಿತ್ರಿ, ಅನುವಾದಕಿ, ಮಹಿಳಾ ಹೋರಾಟಗಾರ್ತಿ ಸುಕನ್ಯಾಮಾರುತಿಯವರು ಹುಟ್ಟಿದ್ದು ಕೊಟ್ಟೂರಿನಲ್ಲಿ. ಪ್ರಾಥಮಿಕ ಶಾಲೆ […]
೨೯.೦೨.೧೯೧೨ ೦೩.೦೧.೧೯೯೩ ಮೂಕಿ-ಟಾಕಿ ಸಿನಿಮಾಗಳ ಪ್ರಭಾವದಿಂದ ವೃತ್ತಿ ರಂಗಭೂಮಿಯ ನಾಟಕಗಳು ನಿಚ್ಛ್ರಾಯ ಸ್ಥಿತಿ […]
೦೨.೦೩.೧೯೩೩ ೧೯.೦೩.೨೦೦೭ ಕನ್ನಡದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರಾದ ರಾಘವೇಂದ್ರ ಖಾಸನೀಸರು ಹುಟ್ಟಿದ್ದು ವಿಜಾಪುರ […]
೦೩.೦೩.೧೯೧೪ ಗಾನಯೋಗಿ ಪುಟ್ಟರಾಜ ಗವಾಯಿಗಳು ಹುಟ್ಟಿದ್ದು ಧಾರವಾಡ ಜಿಲ್ಲೆಯ ಕರ್ಜಗಿಯ ಬಳಿಯ ದೇವಗಿರಿ. […]
೩.೩.೧೮೮೮ ೧೬.೧.೧೯೫೦ ಕವಿ, ವಿಮರ್ಶಕ ಮುಳಿಯ ತಿಮ್ಮಪ್ಪಯ್ಯನವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ […]
೦೩.೦೩.೧೯೨೭ ಕಾನೂನು ತಜ್ಞೆ, ರಾಜಕಾರಿಣಿ, ಸಾಹಿತಿ, ಚಿತ್ರಕಲಾವಿದೆ, ಬಹುಭಾಷಾಕೋವಿದೆ ಸರೋಜಿನಿ ಮಹಿಷಿಯವರು ಹುಟ್ಟಿದ್ದು […]
೦೪-೦೩-೧೯೦೩ ೧೭-೧೨-೧೯೮೨ ಪ್ರಖ್ಯಾತ ವೈಣಿಕ ವಿದ್ವಾಂಸರಾದ ಕೇಶವಮೂರ್ತಿಗಳು ಹುಟ್ಟಿದ್ದು ಬೇಲೂರಿನಲ್ಲಿ. ತಂದೆ ಸಂಗೀತಕ್ಕೆ […]
೪-೩-೧೯೩೮ ಯಶಸ್ವಿ ಕೃಷಿಕ, ಹವ್ಯಾಸಿ ಬರಹಗಾರರಾದ ಟಿ.ಎಲ್. ಸುಬ್ರಹ್ಮಣ್ಯ ಅಡಿಗರು ಹುಟ್ಟಿದ್ದು ಉಡುಪಿ […]
೫.೩.೧೯೧೨ ೧೩.೪.೧೯೩೯ ಗೌರಮ್ಮನ ಪೂರ್ವಜರು ಮೂಲತಃ ವಿಟ್ಲ ಸೀಮೆಯವರಾಗಿದ್ದು ನಂತರ ಕುಕ್ಕೆ ಸುಬ್ರಹ್ಮಣ್ಯ […]
೬.೩.೧೯೦೬ ೧೧.೯.೧೯೭೫ ಮೂಕ ಕವಿ ಎಂದೇ ಕರೆಯಲ್ಪಡುತ್ತಿದ್ದ ಮಿತ ಭಾಷಿ ಮೇವುಂಡಿಯವರು ಹುಟ್ಟಿದ್ದು […]
೦೬.೦೩.೧೯೨೦ ಗಂಧದ ಕೆತ್ತನೆ ಕೆಲಸಕ್ಕೆ ಹೆಸರಾದ ಗುಡಿಕಾರ ಕುಟುಂಬದಲ್ಲಿ ಉತ್ತರ ಕನ್ನಡ ಜಿಲ್ಲೆಯ […]
೭-೩-೧೯೩೬ ನಟ, ನಿರ್ದೇಶಕ, ಕಥೆಗಾರರಾದ ಪುರಂದರಭಟ್ಟರು ಹುಟ್ಟಿದ್ದು ಕುದುಮೂರು ಗ್ರಾಮ. ತಂದೆ ಬರೆಪ್ಪಾಡಿ […]
೦೭-೦೩-೧೯೦೫ ೩೧-೦೫-೧೯೭೧ ಕಲಬುರ್ಗಿಯ ಕಲಾವಿಕಾಸದ ಸಂಕೇತ, ಕಲಾ ತಪಸ್ವಿ ಶಂಕರರಾವ್ ಆಳಂದಕರ ರವರು […]
೦೮.೦೩.೧೯೨೬ ೧೪.೧೧.೧೯೯೫ ಲೇಖಕಿ, ಸಮಾಜಸೇವಕಿ, ಉತ್ತಮ ಗೃಹಿಣಿ ಜಯಲಕ್ಷ್ಮೀದೇವಿಯವರು ಹುಟ್ಟಿದ್ದು ಚನ್ನಪಟ್ಟಣದಲ್ಲಿ ೧೯೨೬ರ […]
೦೮.೦೩.೧೯೩೫ ೨೫.೧.೨೦೦೦ ಸಾಹಿತ್ಯ, ಚಲನಚಿತ್ರ, ಕೃಷಿಕರಾಗಿ ಪ್ರಮುಖ ಸ್ಥಾನ ಗಳಿಸಿದ ಪಿ. ಲಂಕೇಶ್ರವರು […]
೯-೩-೧೯೪೧ ಕಥೆಗಾರ, ಕಾದಂಬರಿಕಾರ ಬಿಳುಮನೆ ರಾಮದಾಸರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ […]
೦೯.೦೩.೧೯೪೧ ೧೩.೦೪.೨೦೦೮ ವೃತ್ತಿಯಿಂದ ವಕೀಲರಾಗಿದ್ದರೂ ಪ್ರವೃತ್ತಿಯಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಲಲಿತಕಲೆ […]
೯-೩-೧೯೧೦ ೫-೨-೨೦೦೨ ಗಾನ ಕಲಾ ಭೂಷಣರೆನಿಸಿದ್ದ ಶ್ರೀನಿವಾಸ ಅಯ್ಯಂಗಾರ್ಯರು ಹುಟ್ಟಿದ್ದು ಮಂಡ್ಯ ಜಿಲ್ಲೆಗೆ […]
೧೦-೩-೧೯೧೪ ೨೪-೮-೨೦೦೬ ಪ್ರಬಂಧಕಾರರೆಂದೇ ಪ್ರಸಿದ್ಧಿ ಪಡೆದ ಶ್ರೀ ವಾಡಪ್ಪಿಯವರು ಹುಟ್ಟಿದ್ದು ಧಾರವಾಡ ಜಿಲ್ಲೆಯ […]
೧೧-೩-೧೯೩೭ ೨೨-೭-೨೦೧೦ ಅಮೆರಿಕದಲ್ಲಿ ಕನ್ನಡದ ಕಂಪು ಮೂಡಿಸಿದ ಶಿಕಾರಿಪುರ ಹರಿಹರೇಶ್ವರರು ಹುಟ್ಟಿದ್ದು ಶಿವಮೊಗ್ಗ. […]
೧೨.೦೩.೧೯೩೬ ಸಣ್ಣಕಥೆ, ಕಾದಂಬರಿ, ವ್ಯಕ್ತಿ ಚಿತ್ರಣ, ಜೀವನಚರಿತ್ರೆ, ನಾಟಕ, ಪ್ರಬಂಧ, ಪ್ರವಾಸಗಳ ಬರಹಗಾರ್ತಿ […]
೧೨-೩-೧೯೫೧ ಸಂಶೋಧನಾ ಕ್ಷೇತ್ರದಲ್ಲಿ ಸುಪರಿಚಿತರಾಗಿರುವ ಚೆನ್ನಕ್ಕ ಪಾವಟೆಯವರು ಹುಟ್ಟಿದ್ದು ಧಾರವಾಡದಲ್ಲಿ. ಇವರ ತಂದೆ […]
೧೩.೦೩.೧೯೪೩ ರೂಢಿಗತ ಹಿತಾಸಕ್ತಿಗಳ ವಿರುದ್ಧ ಬಂಡಾಯದ ಗುಣವನ್ನು ಪ್ರಕಟಿಸುತ್ತಾ ಬಂದ ಆರ್. ನಾಗೇಶ್ರವರು […]
೧೩-೩-೧೯೪೦ ಪ್ರಾಧ್ಯಾಪಕ, ಕವಿ, ಚಿಂತಕರಾದ ಪ್ರೊ. ಜಿ.ಎಚ್. ಹನ್ನೆರಡು ಮಠರವರು ಹುಟ್ಟಿದ್ದು ಹುಬ್ಬಳ್ಳಿಯ […]
೧೩.೦೩.೧೮೯೩ ೧೬.೦೬.೧೯೬೬ ಶಾಲಾ ಶಿಕ್ಷಕರಾಗಿ, ಸಾಹಿತ್ಯಾಭ್ಯಾಸಿಯಾಗಿದ್ದಂತೆ ಜ್ಯೋತಿಶಾಸ್ತ್ರದಲ್ಲೂ ಪಂಡಿತರೆನಿಸಿದ್ದ ಕೇಶವ ಶರ್ಮರು ಹುಟ್ಟಿದ್ದು […]
೧೪-೩-೧೯೪೯ ಯಶಸ್ವಿ ಮಹಿಳಾ ಉದ್ಯಮಿ, ಸಾಹಿತಿ, ಸಂಶೋಧಕಿ ಇಂದಿರಾ ಹೆಗ್ಗಡೆಯವರು ಹುಟ್ಟಿದ್ದು ದಕ್ಷಿಣ […]
೧೫.೦೩.೧೯೩೧ ಸಂಗೀತ ಶಾಸ್ತ್ರಜ್ಞರು, ವೀಣಾವಾದಕರು, ಗಾಯಕರು, ಅತ್ಯುತ್ತಮ ವಾಗ್ಮಿಗಳೂ ಆದ ವಿಶ್ವೇಶ್ವರನ್ ರವರು […]
೧೫-೩-೧೯೪೪ ಡಾ. ಎಚ್.ಎಸ್. ಸುಜಾತರವರು ಹುಟ್ಟಿದ್ದು ಬೆಂಗಳೂರು. ತಂದೆ ಎಚ್.ಕೆ. ಸೂರಶೆಟ್ಟಿ, ತಾಯಿ […]
೧೫.೦೩.೧೯೩೮ ಸಮಾಜದಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸಲು ವೈಜ್ಙಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ವೈಜ್ಞಾನಿಕ […]
೧೬-೩-೧೯೩೫ ೨೫-೩-೨೦೦೨ ಪ್ರಖ್ಯಾತ ರಂಗಕರ್ಮಿ ಶಿವಾನಂದರವರು ಹುಟ್ಟಿದ್ದು ಬೆಂಗಳೂರು. ತಂದೆ ವೃತ್ತಿ ರಂಗಭೂಮಿಯ […]
೧೬.೦೩.೧೯೨೪ ೨೫.೦೨.೨೦೦೬ ಕನಿಷ್ಠ ಮೆಟ್ರಿಕ್ಯುಲೇಷನ್ ಆದರೂ ಪಾಸುಮಾಡಬೇಕೆಂಬ ಹಂಬಲದಿಂದ ಹೈಸ್ಕೂಲಿಗೆ ಸೇರಿದ ಮೊದಲ […]
೧೭.೩.೧೯೦೫ ೧೩.೧೦.೧೯೯೮ ಕೃಷ್ಣಪ್ರಜ್ಞೆಯ ಚಿಂತನಶೀಲ ಕವಿ, ನಾಡಿನ ಸಂಸ್ಕೃತಿಯನ್ನೇ ಕಾವ್ಯಾಧಾರವಾಗಿಟ್ಟುಕೊಂಡು ಸಾಹಿತ್ಯ ಸೃಷ್ಟಿ […]
೧೭.೦೩.೧೯೨೭ ೨೬.೧೦.೨೦೦೮ ವಿಶ್ವವಿದ್ಯಾಲಯದಿಂದ ಯಾವ ಪದವಿಯನ್ನು ಪಡೆಯದಿದ್ದರೂ ಹಳ್ಳಿಯ ಜನಮಾನಸದಲ್ಲಿದ್ದ ಜನಪದಗೀತೆಗಳ ಸಂಗ್ರಾಹಕರಾಗಿ, […]
೧೭.೦೩.೧೯೨೬ ಯಾವುದೇ ಪತ್ರಿಕೆಯನ್ನು ತೆರೆದರೂ ಹಿಂದಿಯ ಅನುವಾದ ಎಂಬುದನ್ನು ಕಂಡ ಕೂಡಲೇ ಲೇಖನದ […]
೧೮-೩-೧೯೫೮ ಕರ್ನಾಟಕ, ಕೇರಳ ಗಡಿ ಪ್ರದೇಶದ ಕಾಸರಗೋಡಿನಲ್ಲಿ ಕನ್ನಡಕ್ಕಾಗಿ ಸದಾ ಪರಿತಪಿಸುತ್ತಿರುವ ಡಾ. […]
೧೮.೦೩.೧೮೯೧ ೦೪.೦೮.೧೯೯೬ ಮಠದ ಪೀಠಾಧಿಪತಿಗಳಾಗಿ, ಆತ್ಮ ಸಂಯಮಿಗಳಾಗಿ ಸಮಾಜ ಸೇವೆಯಂತೆ ಸಾಹಿತ್ಯ ಸೇವೆಯಲ್ಲಿಯೂ […]
೧೯-೩-೧೯೨೬ ಸಾಹಿತಿ, ಸಂಘಟಕ, ಸಾಮಾಜಿಕ ಕಾರ್ಯಕರ್ತರಾದ ಏರ್ಯ ಲಕ್ಷ್ಮೀನಾರಾಯಣ ಆಳ್ವರವರು ಹುಟ್ಟಿದ್ದು ದಕ್ಷಿಣ […]
೧೯-೩-೧೯೧೨ ೨೪-೮-೧೯೯೩ ವೃತ್ತಿ ರಂಗಭೂಮಿಯಲ್ಲಿ ಸ್ತ್ರೀಪಾತ್ರಗಳನ್ನು ಪುರುಷರೇ ನಿರ್ವಹಿಸುತ್ತಿದ್ದ ಕಾಲದಲ್ಲಿ ಗೌರಿನರಸಿಂಹಯ್ಯ, ಬಿ. […]
೨೦.೩.೧೮೬೧ ೨೬.೪.೧೯೩೧ ಕನ್ನಡ ನಾಡಿನಲ್ಲಿಯೇ ಎಂ.ಎ. ಪದವಿಯನ್ನು ಪ್ರಪ್ರಥಮವಾಗಿ ಬಂಗಾರದ ಪದಕದೊಡನೆ ಪಡೆದ, […]
೨೦.೩.೧೮೫೪ ೧೭.೫.೧೯೩೪ ಹುಟ್ಟಿದ್ದು ಸಂಸ್ಕೃತ ಮನೆತನದ ತಿರುಮಕೂಡಲು ನರಸೀಪುರದ ಸೋಸಲೆ ಎಂಬ ಹಳ್ಳಿಯಲ್ಲಿ. […]
೨೦-೩-೧೯೨೦ ೨೨-೨-೧೯೯೩ ಸಾಂಪ್ರದಾಯಕ ಶಿಲ್ಪಕಲೆಗೆ ವಿದೇಶದಲ್ಲೂ ಗೌರವ ತಂದುಕೊಟ್ಟ ವಾದಿರಾಜರು ಹುಟ್ಟಿದ್ದು ಕುಂದಾಪುರ […]
೨೧-೩-೧೯೨೪ ೧೯-೩-೨೦೦೩ ಸಂಗೀತ ಶಿಕ್ಷಕ, ಪ್ರಸಾರಕ, ಗಾಯಕ, ವಾಗ್ಗೇಯಕಾರರಾದ ಶೇಷಾದ್ರಿ ಗವಾಯಿಗಳು ಹುಟ್ಟಿದ್ದು […]
೨೧.೩.೧೯೩೧ ೪.೩.೨೦೦೫ ಸಾಹಿತಿ, ಸಂಗೀತರತ್ನ ಬಿರುದಾಂಕಿತೆ ಚಂದ್ರಕಲಾರವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಜಿ.ಆರ್. […]
೨೨.೦೩.೧೯೭೧ ವಾಗ್ಗೇಯಕಾರರ ಸಂತತಿ ಕ್ಷೀಣಿಸುತ್ತಿರುವ ಇಂದಿನ ಸಂದರ್ಭದಲ್ಲಿ ಕೀರ್ತನೆ, ದೇವರ ನಾಮ, ಉಗಾಭೋಗ, […]
೨೨-೩-೧೯೪೮ ಹರಿದಾಸ ಸಾಹಿತ್ಯ ಪ್ರತಿಪಾದಕರಾದ ಅರಳುಮಲ್ಲಿಗೆ ಪಾರ್ಥಸಾರಥಿಯವರು ಹುಟ್ಟಿದ್ದು ದೊಡ್ಡಬಳ್ಳಾಪುರ ಬಳಿಯ ಅರಳುಮಲ್ಲಿಗೆ […]
೨೩.೦೩.೧೯೧೬ ೧೧.೦೮.೧೯೬೩ ಕಥೆ, ಪ್ರಬಂಧಗಳನ್ನು ಬರೆದುದಷ್ಟೇ ಅಲ್ಲದೆ ಬರೆದುದನ್ನು ಪ್ರಕಟಿಸಿ, ಓದುಗರಿಗೆ ತಲುಪಿಸುವ […]
೨೩.೩.೧೮೮೩ ೬.೯.೧೯೬೩ ‘ತಾಯಬಾರ ಮೊಗವತೋರ ಕನ್ನಡಿಗರ ಮಾತೆಯೆ...’ ಈ ಪದ್ಯವನ್ನು ಯಾರು ತಾನೆ […]
೨೪.೦೩.೧೯೪೩ ಸುಳಾದಿ ನೃತ್ಯ ಪ್ರಕಾರದಲ್ಲಿ ಪರಿಣತಿ ಪಡೆದಿರುವ ಲಲಿತಾ ಶ್ರೀನಿವಾಸನ್ ರವರು ಹುಟ್ಟಿದ್ದು […]
೨೪-೩-೧೯೩೭ ಪ್ರಖ್ಯಾತ ನಗೆಲೇಖನಗಳ ಬರಹಗಾರರಾದ ಅನಂತಕಲ್ಲೋಳರವರು ಹುಟ್ಟಿದ್ದು ಕೊಲ್ಲಾಫುರ (ಮಹಾರಾಷ್ಟ್ರ)ದಲ್ಲಿ. ತಂದೆ ಅಣ್ಣಾಜಿ […]
೨೫.೦೩.೧೯೦೮ ೦೩.೦೩.೧೯೯೨ “ನೋವನ್ನು ನಗೆಯಾಗಿ ಪರಿವರ್ತಿಸಿಕೊಳ್ಳಬೇಕು, ನೋವಿನ ಕಾಯಿಲೆಗೆ ನಗೆಯ ಇಂಜಕ್ಷನ್ಕೊಟ್ಟು ರೋಗ […]
೨೫.೦೩.೧೯೪೨ ಕೆಳಸ್ತರದ ಸಮುದಾಯದ ಮೇಲಿನ ದೌರ್ಜನ್ಯ, ಮೇಲ್ವರ್ಗದ ಗೌಡ, ಕುಲಕರ್ಣಿ, ಸಾಹುಕಾರರಿಂದ ನಿರ್ಗತಿಕ […]
೨೫-೩-೧೯೧೬ ೩೦-೩-೧೯೯೩ ರೊಮ್ಯಾಂಟಿಕ್ ಕಲೆಯ ರಸಋಷಿ ಎನಿಸಿದ್ದ ಎಂ.ಎಸ್. ಪಂಡಿತ್ರವರು ಹುಟ್ಟಿದ್ದು ಗುಲಬರ್ಗಾದಲ್ಲಿ. […]
೨೬-೩-೧೯೦೬ ೨೭-೧೨-೧೯೬೯ ವರ್ಣಚಿತ್ರ, ಶಿಲ್ಪಕಲೆಯಲ್ಲಿ ಅಗ್ರಗಣ್ಯರೆನಿಸಿದ್ದ ಎಸ್.ಎನ್. ಸ್ವಾಮಿಯವರು ಹುಟ್ಟಿದ್ದು ಈಗಿನ ಚಾಮರಾಜನಗರ […]
೨೬.೩.೧೯೧೮ ೮.೧೦.೧೯೮೬ ವನವಿಹಾರಿ ಕಾವ್ಯನಾಮದ ಬ.ನ.ಸುಂದರರಾವ್ ಹುಟ್ಟಿದ್ದು ಬೆಂಗಳೂರು ದಕ್ಷಿಣ ತಾಲ್ಲೂಕಿನ ವರ್ತೂರಿನಲ್ಲಿ. […]
೨೭-೩-೧೯೫೯ ಭರತನಾಟ್ಯ ಪ್ರವೀಣೆ, ವೀಣಾವಾದಕಿ, ಕವಯಿತ್ರಿ ಶ್ರೀಮತಿ ಎಂ.ಆರ್. ಕಮಲರವರದ್ದು ಬಹುಮುಖ ಪ್ರತಿಭೆ. […]
೨೭.೦೩.೧೯೩೨ ಅಲೆಮಾರಿ ರಾಮಸ್ವಾಮಿ ಎಂದು ಕರೆದುಕೊಂಡಂತೆ ಸುತ್ತದ ದೇಶವಿಲ್ಲ, ಪ್ರಬಂಧ ಮಂಡಿಸಿದ ಸಮ್ಮೇಳನಗಳಿಲ್ಲ, […]
೨೮-೩-೧೯೩೫ ವಿಶಿಷ್ಟ ಕತೆಗಾರ, ಕಾದಂಬರಿಕಾರ, ನಾಟಕಕಾರರಾದ ಟಿ.ಜಿ. ರಾಘವರವರು ಹುಟ್ಟಿದ್ದು ಬೆಂಗಳೂರು. ತಂದೆ […]
೨೮-೦೩-೧೯೧೬ ೦೫-೦೮-೧೯೭೧ ಸಂಗೀತ, ಚಿತ್ರಕಲೆ, ರಂಗಭೂಮಿ ಮುಂತಾದ ಹಲವಾರು ಪ್ರಕಾರಗಳಲ್ಲಿ ಪರಿಣತಿ ಪಡೆದಿದ್ದ […]
೨೯-೩-೧೮೯೨ ೮-೧೧-೧೯೫೬ ಸಂಶೋಧಕ, ರಾಷ್ಟ್ರಪ್ರೇಮಿ, ಕರ್ನಾಟಕ ಏಕೀಕರಣಕ್ಕೆ ದುಡಿದ, ಪುರೋಹಿತ ಮನೆತನಕ್ಕೆ […]
೨೯.೦೩.೧೯೬೫ ಹಲವಾರು ತಲೆಮಾರುಗಳಿಂದ ಸಂಗೀತಕ್ಕೆ ಪ್ರಸಿದ್ಧವಾಗಿದ್ದ ಮನೆತನದಲ್ಲಿ ಅನಂತಕೃಷ್ಣಶರ್ಮರು ಹುಟ್ಟಿದ್ದು ಬೆಂಗಳೂರು. ತಂದೆ […]
೩೦.೩.೧೯೩೧ ೮.೧.೨೦೦೦ ಪ್ರಾದೇಶಿಕ ಸೊಗಡಿನ ಬರಹದ ಕಾದಂಬರಿಕಾರರಾದ ದು.ನಿಂ. ಬೆಳಗಲಿಯವರು ಹುಟ್ಟಿದ್ದು ಬನಹಟ್ಟಿಯಲ್ಲಿ. […]
೩೦.೦೩.೧೯೩೦ ಜನಪ್ರಿಯ ವೈದ್ಯೆಯಾಗಿ, ಶಸ್ತ್ರಚಿಕಿತ್ಸಾ ಪರಿಣಿತೆಯಾಗಿ, ವೈದ್ಯಕೀಯ ಕಾಲೇಜು ಪ್ರಾಧ್ಯಾಪಕಿಯಾಗಿ, ವೈದ್ಯಕೀಯ ಕ್ಷೇತ್ರಕ್ಕೆ […]
೩೦-೩-೧೮೯೨ ಪಿಟೀಲು ವಿದ್ವಾಂಸರಾಗಿದ್ದ ಶಿವರುದ್ರಪ್ಪನವರು ಹುಟ್ಟಿದ್ದು ಆನೇಕಲ್ನಲ್ಲಿ. ಹುಟ್ಟು ಕುರುಡರಾಗಿದ್ದ ಇವರಿಗೆ ಬಡತನದ […]
೩೧.೦೩.೧೯೫೪ ಕದಳಿ ಶ್ರೀ ಪ್ರಶಸ್ತಿ ಪುರಸ್ಕೃರಾದ ಸರ್ವಮಂಗಳಾ ಶಂಕರ್ ರವರು ಹುಟ್ಟಿದ್ದು ಶ್ರೀರಂಗಪಟ್ಟಣ. […]
೩೧-೩-೧೯೨೫ ಮಾದಾಪುರ ಸುಬ್ಬರಾವ್ ಅನಂತರಾವ್ರವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ಸುಬ್ಬರಾವ್, ತಾಯಿ ಮಹಾಲಕ್ಷ್ಮಮ್ಮ. […]
೦೧.೦೪.೧೯೪೩ ರಾಷ್ಟ್ರೀಯಮಟ್ಟದ ಕಲಾಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಹಿರೇಗೌಡರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಗುಡಿಗೇರಿ ಗ್ರಾಮದಲ್ಲಿ. […]
೦೧.೦೪.೧೯೫೮ ಕವಿ, ಕತೆಗಾರ, ಯಕ್ಷಗಾನ ಕಲೆಯ ಹವ್ಯಾಸಿ ನಟರಾದ ಮಹಾಬಲ ಮೂರ್ತಿ ಕೊಡ್ಲೆಕೆರೆಯವರು […]
೧-೪-೧೯೪೩ ಭಾಷಾ ವಿಜ್ಞಾನ ಕ್ಷೇತ್ರದ ವಿದ್ವನ್ಮಣಿಗಳಾದ ಸಂಗಮೇಶ ಸವದತ್ತಿ ಮಠರವರು ಹುಟ್ಟಿದ್ದು ಬೆಳಗಾವಿ […]
೧೨.೦೪.೧೯೩೪ ೧೨.೧೨.೨೦೦೨ ಕಾಶ್ಮೀರದ ಸಂಸ್ಕೃತ ಕವಿ ಕಲ್ಹಣನ ‘ರಾಜತರಂಗಿಣಿ’ ಕಾವ್ಯವನ್ನು ಸಂಸ್ಕೃತದಿಂದ ಕನ್ನಡಕ್ಕೆ […]
೦೨.೦೪.೧೯೫೭ ಪಿಟೀಲುವಾದಕರಾಗಿ ಖ್ಯಾತಿ ಪಡೆದಿರುವ ಉಷಾರವರು ಹುಟ್ಟಿದ್ದು ಬೆಂಗಳೂರು. ತಂದೆ ಸಿ.ಎಸ್.ಸುಂದರಮ್, ತಾಯಿ […]
೨.೪.೧೯೧೧ ೯.೯.೧೯೬೯ ಹೈದರಾಬಾದ್ ಕರ್ನಾಟಕ ವಿಭಾಗದ ಕನ್ನಡ ಸಾಹಿತ್ಯ ನವ ನಿರ್ಮಾಣದಲ್ಲಿ ಪ್ರಮುಖರಾದ […]
೦೩.೪.೧೮೮೮ ೧೨.೩.೧೯೬೧ ನಟಭಯಂಕರರೆನಿಸಿದ್ದ ವೃತ್ತಿ ರಂಗಭೂಮಿ ಕಲಾವಿದರಾದ ಗಂಗಾಧರರಾಯರು ಹುಟ್ಟಿದ್ದು ತುಮಕೂರು ಜಿಲ್ಲೆಯ […]
೦೩.೦೪.೧೯೪೭ ೦೪.೦೧.೧೯೮೯ ಸ್ವಾತಂತ್ರ್ಯಾನಂತರದ ಭಾರತದಲ್ಲಿ ಹಳ್ಳಿಗಳ ಬದುಕಿನ ಮೇಲೆ ಆಧುನಿಕತೆಯ ಆಕ್ರಮಣದಿಂದ ಛಿದ್ರಗೊಂಡ […]
೪-೪-೧೯೪೫ ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳೆರಡರಲ್ಲೂ ಅಸಾಧಾರಣ ಸಾಧನೆ ಮಾಡಿದ ಶ್ರೀಮತಿ ಲಲಿತಾನಾಯಕ್ […]
೦೪.೦೪.೧೯೩೬ ನಗೆಬರಹ, ಹಾಸ್ಯಪ್ರಧಾನ ಸಾಹಿತ್ಯ ಹಾಗೂ ಲಲಿತ ಪ್ರಬಂಧಗಳು ಮುಂತಾದ ಪ್ರಕಾರಗಳಿಂದ ಒಮ್ಮೆಲೆ […]