Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಹೃದಯಜ್ಯೋತಿ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಹೃದಯಜ್ಯೋತಿ ಡಾ|| ಪಿ.ಎಸ್‌.ಶಂಕರ್‌
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 161

Download  View

ಆರೋಗ್ಯಕರ ದೇಹಕ್ಕಿಂತ ಮಿಗಿಲಾದ ಶ್ರೀಮಂತಿಕೆಯಿಲ್ಲ; ಹೃದಯ ಸಂತೋಷಕ್ಕಿಂತ ಮಿಗಿಲಾದ ಸಂತೋಷವಿಲ್ಲ’ ಎಂದು ಬೈಬಲ್‌ ಹೇಳಿದೆ. ನರಮಂಡಲ ತನ್ನ ವಿಪುಲ ಪ್ರಭಾವವನ್ನು ಹೃದಯದ ಮೇಲೆ ಹೊಂದಿದೆ.ಹೃದಯ ದೇಹದ ಮುಖ್ಯ ಅಂಗ ಭಾಗವಾಗಿದ್ದು, ಅದು ಎಲ್ಲ ಅಂಗಾಂಗಗಳಿಗೆ, ಕೋಟಿ ಕೋಟಿ ಜೀವಕೋಶಗಳಿಗೆ ಆಹಾರ, ಆಕ್ಸಿಜನ್‌ ಸರಬರಾಜು ಮಾಡುತ್ತದೆ.