Categories
Ebook ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಾಹಿತ್ಯ ಅಕಾಡೆಮಿ

ಕಥಾಸರಿತ್ಸಾಗರ ಸಂಪುಟ-೨

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಕಥಾಸರಿತ್ಸಾಗರ ಸಂಪುಟ-೨ ಎಚ್‌.ವಿ.ನಾಗರಾಜರಾವ್‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ
ಪುಟ ಸಂಖ್ಯೆ 365

Download  View

ಮುಕ್ಕಣ್ಣನ ಮೂರನೆಯ ಕಣ್ಣಿನ ಬೆಂಕಿಯ ಭೀತಿಯಿಂದ ಮನ್ಮಥನು ಪ್ರಯೋಗಿಸಿದ ವಾರುಣಾಸ್ತ್ರವೋ ಎಂಬಂತಿದ್ದ ಗೌರಿಯ ಮೊದಲನೆಯ ಆಲಿಂಗನದಲ್ಲಿ ಸುರಿದ ಶಿವನ ಬೆವರ ನೀರು ನಿಮ್ಮನ್ನು ಕಾಪಾಡಲಿ.

ಸಂಬಂಧಿತ ಪುಸ್ತಕಗಳು