Categories
Ebook Text ಇ-ಪಬ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕದಳಿಯ ಕರ್ಪುರ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಕದಳಿಯ ಕರ್ಪುರ ಡಾ.ಎಚ್‌.ತಿಪ್ಪೇರುದ್ರಸ್ವಾಮಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 293

Download  View

Epub  Text

“ಶ್ರೀಶೈಲದಿಂದ ಗುರುಗಳು ಬಂದಿದ್ದಾರೆ” ಎಂಬ ಮಾತು ಮಹಾದೇವಿಯ ಕಿವಿಗೆ ಅಮೃತವನ್ನೂಡಿಸಿದಂತಾಯಿತು.ಅದನ್ನೇ ಮತ್ತೆ ಮತ್ತೆ ಜಪಿಸುತ್ತಾ ಮನೆಯ ಕಡೆಗೆ ಓಡಿದಳು, ಗೆಳೆಯರು ಕರೆಯುತ್ತಿರುವುದನ್ನೂ ಲೆಕ್ಕಿಸದೆ.