Categories
Ebook Scanned Book Text ಅಕಾಡೆಮಿ ಪುಸ್ತಕಗಳು  ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕನಕದಾಸ ನಾಟಕ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಕನಕದಾಸ ನಾಟಕ ಶ್ರೀ ಜೋಳದರಾಸಿ ಕೆ.ದೊಡ್ಡನಗೌಡ
ಕೃತಿಯ ಹಕ್ಕುಸ್ವಾಮ್ಯ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟ ಸಂಖ್ಯೆ 108

Download    |      View

Ebook      |      Text

ಬೀರಪ್ಪನ ಗುಡಿ (ತಿಮ್ಮಪ್ಪ ನಾಯಕನಿಗೆ-ಹಣಸಿಕ್ಕ ಸಂತೋಷಕ್ಕಾಗಿ ಕುರುಬರು-ಬೀರಪ್ಪ-ಬರ್ಮಪ್ಪ ದೇವರಿಗೆ ಕೈ ಮುಗಿದು.) ಬರ್ಮ: ಸ್ವಾಮೀ ಬೀರಪ್ಪ ದೇವರೇ ! ನಿನ್ನ ಮಕ್ಕಳಾದ ನಮ್ಮನ್ನು ಮರೆಯಬೇಡಪ್ಪಾ ! ಕಾಲಕಾಲಕ್ಕೆ ಮಳೆ ಬೆಳೆ ಕೊಟ್ಟು ನಮ್ಮನ್ನು ಕಾಪಾಡು.ನಿಂಗೆ ಬಲ್ತ ಕುರಿಗಳನ್ನು ಬಲಿಕೊಡ್ತೇವೆ.ನಿನ್ನ ಕರುಣದಿಂದ್ಲೆ ನಮ್ಮೊಡೆಯ ತಿಮ್ಮಪ್ಪನಾಯಕರಿಗೆ ದೊಡ್ಡ ಕೊಪ್ಪರಿಗೆ ಧನ ಸಿಕ್ಕಿದ್ದು. ಯಪ್ಪಾ! ಎಲ್ಲಾ ನಿನ್ಮೈಮೆ