Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಕುರಿಸಾಕಣೆ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಕುರಿಸಾಕಣೆ ಡಾ. ಸಿ. ಎಸ್‌. ರಘುಪತಿ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 99

Download  View

 ಕೃಷಿಯ ನಿಜವಾದ ಕೇಂದ್ರಬಿಂದು ದನಕುರಿ. ದನಕರುಗಳು ಬೇಕಿದ್ದಾಗ ಬಳಸಿ, ಬೇಕಿಲ್ಲದಾಗ ಮೂಲೆಗೆ ಎಸೆಯಬಹುದಾದ ಯಂತ್ರಗಳಲ್ಲ. ಎಲ್ಲದರಲ್ಲೂ ಸುಲಭಕ್ಕೆ ಇಳಿದ ರೈತನ ಅವನತಿ ಇಲ್ಲಿರುವುದು ಸ್ಪಷ್ಟ. ದನಕರು, ಆಡುಕುರಿಗಳ ಸುತ್ತ ಹಬ್ಬಿದ ಗ್ರಾಮಭಾರತದ ಆರ್ಥಿಕತೆ, ಸಂಸ್ಕೃತಿ ಪಲ್ಲಟಗೊಳ್ಳುತ್ತಿರುವುದು ಗಮನಾರ್ಹ. ಸಾವಿರಾರು ಕುರಿ ಕಾದವನ ಜ್ಞಾನ ಆಧುನಿಕಗೊಳ್ಳುತ್ತಾ ಸಾಗುತ್ತಿದೆ.