Categories
Ebook Scanned Book ಅಕಾಡೆಮಿ ಪುಸ್ತಕಗಳು  ಇ-ಪಬ್ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕೂಡಿನಡೆವ ಲೇಖನಿ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಕೂಡಿನಡೆವ ಲೇಖನಿ(ಕವನ ಸಂಕಲನ) ರವೀಂದ್ರನಾಥ ಠಾಕೂರ್‌ / ಮಾರ್ಕಂಡಪುರಂ ಶ್ರೀನಿವಾಸ
ಕೃತಿಯ ಹಕ್ಕುಸ್ವಾಮ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಪುಟ ಸಂಖ್ಯೆ 123

Download  View

Epub  Text

ತುಳುಕಿದರೇನೇ ಅಲ್ಲವೇ!
ತುಳುಕುವಿಕೆಯಲ್ಲಿ ಒಂದು ಅಂದವಿದೆ
ಮಧುಪಾತ್ರೆಯಾದರೂ ಮನಸ್ಸಾದರೂ.
ತುಳಿಕಿದರೇನೇ ಅಲ್ಲವೇ
ಅದರ ಪರಿಪೂರ್ಣತೆ ನಮಗೆ ತಿಳಿಯುವುದು.
ತುಳುಕಿದಾಗ ಏರ್ಪಟ್ಟ ಆ ತುಸು ಖಾಲಿಯನ್ನು
ಆಗಿಂದಾಗಲೆ
ಹೊಚ್ಚ ಹೊಸ ಮೌಲ್ಯಗಳೊಂದಿಗೆ ತುಂಬುತ್ತಾ ಹೋಗಬೇಕು.
ಅಗತ್ಯವಾದಾಗ ಬಸಿಯುತ್ತಾ ಹೋಗಬೇಕು.