ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಕೂಡಿನಡೆವ ಲೇಖನಿ(ಕವನ ಸಂಕಲನ) | ರವೀಂದ್ರನಾಥ ಠಾಕೂರ್ / ಮಾರ್ಕಂಡಪುರಂ ಶ್ರೀನಿವಾಸ |
ಕೃತಿಯ ಹಕ್ಕುಸ್ವಾಮ್ಯ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರ |
ಪುಟ ಸಂಖ್ಯೆ | 123 |
ತುಳುಕಿದರೇನೇ ಅಲ್ಲವೇ! ತುಳುಕುವಿಕೆಯಲ್ಲಿ ಒಂದು ಅಂದವಿದೆ ಮಧುಪಾತ್ರೆಯಾದರೂ ಮನಸ್ಸಾದರೂ. ತುಳಿಕಿದರೇನೇ ಅಲ್ಲವೇ ಅದರ ಪರಿಪೂರ್ಣತೆ ನಮಗೆ ತಿಳಿಯುವುದು. ತುಳುಕಿದಾಗ ಏರ್ಪಟ್ಟ ಆ ತುಸು ಖಾಲಿಯನ್ನು ಆಗಿಂದಾಗಲೆ ಹೊಚ್ಚ ಹೊಸ ಮೌಲ್ಯಗಳೊಂದಿಗೆ ತುಂಬುತ್ತಾ ಹೋಗಬೇಕು. ಅಗತ್ಯವಾದಾಗ ಬಸಿಯುತ್ತಾ ಹೋಗಬೇಕು. |