Categories
Ebook Scanned Book ಅಕಾಡೆಮಿ ಪುಸ್ತಕಗಳು  ಇ-ಪಬ್ ಕನ್ನಡ ಪುಸ್ತಕ ಪ್ರಾಧಿಕಾರ

ಪದ್ಮಶ್ರೀ ಬಿ.ಶಿವಮೂರ್ತಿಶಾಸ್ತ್ರಿಗಳು

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಪದ್ಮಶ್ರೀ ಬಿ.ಶಿವಮೂರ್ತಿಶಾಸ್ತ್ರಿಗಳು ಶ್ರೀ ಬಿ.ಸಿದ್ಧಗಂಗಯ್ಯ ಕಂಬಾಳು
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 94

Download  View

Ebook | Epub  | Text

1917ರಲ್ಲಿ ಲೊವರ್‌‌ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಶಾಸ್ತ್ರಿಗಳು ನಂತರ ಆರುವರ್ಷಗಳ ನಂತರ, ಅಂದರೆ 1923 ರಲ್ಲಿ ವೆಸ್ಲಿಯನ್‌ ಮಿಷನ್‌ ಶಾಲೆಯಿಂದ ಅಪ್ಪರ್‌ ಸೆಕೆಂಡರಿ ಪರೀಕ್ಷೆಗೆ ಕುಳಿತು ತೇರ್ಗಡೆ ಹೊಂದಿದರು. ಆ ಹೊತ್ತಿಗಾಗಲೇ ತಂದೆ ಹುಲುಕುಂಟೆ ಮಠದ ಬಸವಯ್ಯನವರು ಶಿವಾಧೀನರಾಗಿ ಮನೆಯ ಜವಾಬ್ದಾರಿ ಶಾಸ್ತ್ರಿಗಳ ಹೆಗಲೇರಿತು. ಜೀವನ ನಡೆಸುವುದೇ ದೊಡ್ಡ ಸಮಸ್ಯೆಯೆನಿಸಿದಾಗ ವಿದ್ಯಾಭ್ಯಾಸ ನಡೆಸುವುದು ಸಾಧ್ಯವಾಗದಾಯಿತು.