ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಪದ್ಮಶ್ರೀ ಬಿ.ಶಿವಮೂರ್ತಿಶಾಸ್ತ್ರಿಗಳು | ಶ್ರೀ ಬಿ.ಸಿದ್ಧಗಂಗಯ್ಯ ಕಂಬಾಳು |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 94 |
1917ರಲ್ಲಿ ಲೊವರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಶಾಸ್ತ್ರಿಗಳು ನಂತರ ಆರುವರ್ಷಗಳ ನಂತರ, ಅಂದರೆ 1923 ರಲ್ಲಿ ವೆಸ್ಲಿಯನ್ ಮಿಷನ್ ಶಾಲೆಯಿಂದ ಅಪ್ಪರ್ ಸೆಕೆಂಡರಿ ಪರೀಕ್ಷೆಗೆ ಕುಳಿತು ತೇರ್ಗಡೆ ಹೊಂದಿದರು. ಆ ಹೊತ್ತಿಗಾಗಲೇ ತಂದೆ ಹುಲುಕುಂಟೆ ಮಠದ ಬಸವಯ್ಯನವರು ಶಿವಾಧೀನರಾಗಿ ಮನೆಯ ಜವಾಬ್ದಾರಿ ಶಾಸ್ತ್ರಿಗಳ ಹೆಗಲೇರಿತು. ಜೀವನ ನಡೆಸುವುದೇ ದೊಡ್ಡ ಸಮಸ್ಯೆಯೆನಿಸಿದಾಗ ವಿದ್ಯಾಭ್ಯಾಸ ನಡೆಸುವುದು ಸಾಧ್ಯವಾಗದಾಯಿತು. |