ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಶ್ರೀ ಎಂ.ಆರ್.ಬುದ್ಧಿವಂತ ಶೆಟ್ಟಿ | ಡಾ.ವ್ಹಿ.ಜಿ.ಪೂಜಾರ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 96 |
ಶ್ರೀ ಎಂ.ಆರ್. (ಮಿರಿಯಾಲ ರಂಗಯ್ಯ) ಬುದ್ಧಿವಂತ ಶೆಟ್ಟಿ ಅವರು ಗುಲಬರ್ಗಾ ಜಿಲ್ಲೆಯ ಸುರಪುರ ಪಟ್ಟಣದ ಒಂದು ಭಾಗವೇ ಆದ ರಂಗಪೇಟೆಯಲ್ಲಿ ಅವರ ಜನ್ಮ ಕುಂಡಲಿಯಲ್ಲಿರುವಂತೆ, ಶಾಲಿವಾಹನ ಶಕೆ 1843ರ ದುರ್ಮತಿನಾಮ ಸಂವತ್ಸರದ ಮಾರ್ಗಶಿರ ಬಹುಳ ಪ್ರತಿಪದೆಯಂದು, ಅಂದರೆ 1921ರಲ್ಲಿ ಜನಿಸಿದರು. ತಾಯಿ ಸುಭದ್ರಮ್ಮ ತಂದೆ ರಂಗಯ್ಯ. |