ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ವಿಚಾರ ಸಾಹಿತ್ಯ-೨೦೧೪ | ಬಿ.ಎ.ಅನ್ನದಾನೇಶ್ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಸಾಹಿತ್ಯ ಅಕಾಡೆಮಿ |
ಪುಟ ಸಂಖ್ಯೆ | 182 |
ಆಧುನಿಕ ಕನ್ನಡ ಸಾಹಿತ್ಯದಲ್ಲಿ “ವಿಚಾರ ಸಾಹಿತ್ಯ”ವನ್ನು ಒಂದು ಸಾಹಿತ್ಯ ಪ್ರಕಾರವನ್ನಾಗಿ ಗ್ರಹಿಸಿ ನಿರೂಪಿಸಿದ ಶ್ರೇಯಸ್ಸು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದ ಡಾ.ಜಿ.ಎಸ್.ಶಿವರುದ್ರಪ್ಪ ಅವರಿಗೆ ಸಲ್ಲುತ್ತದೆ. |