ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಅಶೋಕ ಬಾದರದಿನ್ನಿ | ಡಾ. ವಿಶ್ವನಾಥ ವಂಶಾಕೃತಮಠ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 90 |
ಅದು ಹವ್ಯಾಸಿ ರಂಗಭೂಮಿಯ ಆರಂಭ ಯೌವ್ವನದ ಕಾಲ. ದೆಹಲಿ, ಬಂಗಾಲ, ಮಹಾರಾಷ್ಟ್ರಗಳಲ್ಲಿ ಆಗಲೇ ಪ್ರಸಿದ್ಧವಾದ ನಾಟಕಗಳು, ನಿರ್ದೇಶಕರು, ನಟರು, ಅಲ್ಲಿಯ ಅನುಭವಗಳೊಂದಿಗೆ-ಕರ್ನಾಟಕದ ರಂಗಭೂಮಿಯಲ್ಲಿ ಹೊಸ ತುಡಿತಗಳಿಗೆ ಒಗ್ಗಿ ವಿಶಿಷ್ಟವಾದದನ್ನು ಸಾಧಿಸುವ ಬಯಕೆ ಹೊಂದಿದ ದಿನಗಳವು. ಅದರಲ್ಲಿ ಮರಾಠಿ ಅಂಟಿನ ನಂಟು ಪಡೆದಿದ್ದ ವಿಜಾಪುರವು ಹೆಸರಾಗಿದ್ದುದು ಮುಂಬೈ ಕರ್ನಾಟಕದ ಪ್ರಮುಖ ಜಿಲ್ಲಾ ಸ್ಥಳ ಎಂದು. |