ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಕನ್ನಡ ಕಟ್ಟಿದವರು ಮಾಲೆ – ಸರ್ ಸಿದ್ದಪ್ಪ ಕಂಬಳಿ | ಪ್ರೊ. ಸಿ. ವಿ. ಕೆರಿಮನಿ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 112 |
ವೇದಗಳ ಪೂರ್ವದಲ್ಲೆ ಸರ್ ಕಂಬಳಿ ಸಿದ್ದಪ್ಪನವರ ಬದುಕೊಂದು ವರ್ಣಮಯ. ಭಾರತದ ರಾಜಕೀಯದ ಇತಿಹಾಸದಲ್ಲಿ ಹಳ್ಳಿಯ ಈ ವ್ಯಕ್ತಿ ಸಾಹಸದ ಗಾಥೆ ರೋಮಾಂಚನಕಾರಿಯಾದುದು. ವ್ಯಕ್ತಿಯ ಪ್ರಾಮಾಣಿಕ ಸಾಧನೆಯ ಜೊತೆಗೆ ದೈವದ ಕೃಪೆಯೂ ಸೇರಿದರೆ ಇಂತಹ ಅಪರೂಪದ ಘಟನೆ ಜರುಗಲು ಸಾಧ್ಯ. ರಾಜಕೀಯದ ಹಾವು-ಏಣಿ ಆಟದಲ್ಲಿ ದೈವವು ಇವರ ಪರವಾಗಿ ಮಹತ್ವದ ಪಾತ್ರವನ್ನು ವಹಿಸಿತು. ಇದು ಎಲ್ಲರಿಗೂ ದೊರೆಯುವ ಭಾಗ್ಯವಲ್ಲ. |