ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಇತಿಹಾಸ ಕಾವ್ಯಗಳು | ವಿ.ಸೀತಾರಾಮಯ್ಯ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಸರ್ಕಾರ |
ಪುಟ ಸಂಖ್ಯೆ | 254 |
ರಾಮಾಯಣ ಗ್ರಂಥದ ಕರ್ತೃವಾಗಿ ಮಾತ್ರ ವಾಲ್ಮೀಕಿಯ ಹೆಸರು ನಮ್ಮಲ್ಲಿ ಪ್ರಾಧಾನ್ಯತೆ ಪಡೆದಿದೆ. ಆ ಹೆಸರಿನ ಮನುಷ್ಯನನ್ನು ಕುರಿತ ಸಂಗತಿಗಳು ಒಂದೊ ಎರಡೊ ಮಾತ್ರ. |