Categories
Ebook Text ಇ-ಪಬ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಇತಿಹಾಸ ಕಾವ್ಯಗಳು

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಇತಿಹಾಸ ಕಾವ್ಯಗಳು ವಿ.ಸೀತಾರಾಮಯ್ಯ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 254

Download  View

Epub  Text

ರಾಮಾಯಣ ಗ್ರಂಥದ ಕರ್ತೃವಾಗಿ ಮಾತ್ರ ವಾಲ್ಮೀಕಿಯ ಹೆಸರು ನಮ್ಮಲ್ಲಿ ಪ್ರಾಧಾನ್ಯತೆ ಪಡೆದಿದೆ. ಆ ಹೆಸರಿನ ಮನುಷ್ಯನನ್ನು ಕುರಿತ ಸಂಗತಿಗಳು ಒಂದೊ ಎರಡೊ ಮಾತ್ರ.