ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಕೂಡಲಿ ಚಿದಂಬರಂ | ಹೊರೆಯಾಲ ದೊರೆಸ್ವಾಮಿ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 125 |
ಕೂಡಲಿ ಚಿದಂಬರಂ ಅವರು ಕನ್ನಡ ಪತ್ರಿಕೋದ್ಯಮ, ಗ್ರಂಥ ಪ್ರಕಟಣೆಯತ್ತ ಒಲಿದದ್ದು ಯಾಕೆ? ಯಾವ ಸಂದರ್ಭ ಅಥವಾ ಘಟನೆ ಕಾಋಣವಾಯಿತು ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿ ಬರುತ್ತದೆ. ಇವಕ್ಕೆಲ್ಲ ಒಂದೇ ಉತ್ತರ ಕನ್ನಡ-ಸಾಹಿತ್ಯ-ಸಂಸ್ಕೃತಿಯ ಬಗ್ಗೆ ಮೊದಲಿನಿಂದಲೂ ಅವರಿಗಿದ್ದ ಅಪಾರ ಪ್ರೀತಿಯೇ ಹೊರತು ಅನ್ಯತ್ರ ಅಲ್ಲ ಅನ್ನಬಹುದು. |