ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಮಂಡ್ಯ ಜಿಲ್ಲೆಯ ದೇವಾಲಯಗಳು ಒಂದು ಸಮೀಕ್ಷೆ | ತೈಲೂರು ವೆಂಕಟಕೃಷ್ಣ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 180 |
‘ಸ್ವಸ್ಥ ದೇಹದಲ್ಲಿ ಸ್ವಸ್ಥ ಮನಸ್ಸು’ ಎಂಬ ಮಾತಿದೆ. ಅಂತೆಯೇ ‘ದೇಹೋ ದೇವಾಲಯಃ ಪ್ರೋಕ್ತಾಃ ಜೀವೋ ದೇವಸ್ಸನಾತನಃ’ ಎಂಬ ಈ ಉಕ್ತಿಯು ಮನುಷ್ಯನ ದೇಹದಲ್ಲಿ ನೆಲೆಸಿರುವ ಪರಮಾತ್ಮನ ಬಗ್ಗೆ ಹೇಳುತ್ತದೆ. ‘ಪರಮಾತ್ಮನಿರುವ ಲೋಕವನ್ನು ಸೂರ್ಯನಾಗಲೀ, ಚಂದ್ರನಾಗಲೀ, ಅಗ್ನಿಯಾಗಲೀ ಬೆಳಗುವುದಿಲ್ಲ. ಸ್ವಯಂ ಪ್ರಕಾಶವಿರುವ ಸೂರ್ಯಚಂದ್ರಾದಿಗಳಿಗೂ ದೂರವಿರುವ ಲೋಕವದು. ಅದುವೇ ದೇವರ ನಿವಾಸ ಸ್ಥಳ” ಎಂಬುದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ. |