Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಮಹಾವೀರ ವಾಣಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಮಹಾವೀರ ವಾಣಿ ವಿಮಲ ಸುಮತಿ ಕುಮಾರ್
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 48

Download  View

 ಭಗವಾನ್‌ ಮಹಾವೀರರು ಸಮವಸರಣದಲ್ಲಿ ಗೌತಮ ಗಣಧರರನ್ನುದ್ದೇಶಿಸಿ “ಎಲೈ ಗೌತಮನೆ ನೀನು ಬುದ್ಧನಾಗಿ ತ್ಯಾಗಿಯಾಗಿ ಸಂಯಮಿಯಾಗಿ ಗ್ರಾಮ ನಗರಗಳಲ್ಲಿ ಸಂಚರಿಸಿ ಶಾಂತಿ ಮಾರ್ಗವನ್ನು ಬೋಧಿಸು, ಸದಾ ಎಚ್ಚರದಿಂದಿರು, ಎಂದೂ ತಪ್ಪು ಮಾಡಬೇಡ” ಎಂದು ಹೇಳಿದರು.