ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಮಹಾವೀರ ವಾಣಿ | ವಿಮಲ ಸುಮತಿ ಕುಮಾರ್ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 48 |
ಭಗವಾನ್ ಮಹಾವೀರರು ಸಮವಸರಣದಲ್ಲಿ ಗೌತಮ ಗಣಧರರನ್ನುದ್ದೇಶಿಸಿ “ಎಲೈ ಗೌತಮನೆ ನೀನು ಬುದ್ಧನಾಗಿ ತ್ಯಾಗಿಯಾಗಿ ಸಂಯಮಿಯಾಗಿ ಗ್ರಾಮ ನಗರಗಳಲ್ಲಿ ಸಂಚರಿಸಿ ಶಾಂತಿ ಮಾರ್ಗವನ್ನು ಬೋಧಿಸು, ಸದಾ ಎಚ್ಚರದಿಂದಿರು, ಎಂದೂ ತಪ್ಪು ಮಾಡಬೇಡ” ಎಂದು ಹೇಳಿದರು. |