Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಜಾನಪದ ಅಕಾಡೆಮಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ರತ್ನತ್ರಯರು ಮತ್ತು ಜಾನಪದ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ರತ್ನತ್ರಯರು ಮತ್ತು ಜಾನಪದ ಡಾ. ಸರಸ್ವತಿ ವಿಜಯಕುಮಾರ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 83

Download  View

 ಮಾನವನ ಅಂತರಂಗ-ಬಹಿರಂಗ ಪ್ರಕ್ರಿಯೆಗಳು ಮೂಲಭೂತವಾಗಿ ಒಂದೇ ಆದರೂ ಅವನು ಜೀವಿಸುವ ಜನಸಮುದಾಯ ಉಡುಗೆ-ತೊಡುಗೆಗಳು, ಊಟ-ಉಪಚಾರಗಳು, ಆಚಾರ-ವಿಚಾರಗಳು, ಮಾತು-ಕತೆಗಳು, ಚಿಂತನ-ಮಂಥನಾದಿಗಳ ವಿಶಿಷ್ಟ ಹಿನ್ನೆಲೆಯೂ ಸಹ ಅವನಲ್ಲಿ ಅಚ್ಚೊತ್ತಿರುತ್ತದೆ.