ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ರತ್ನತ್ರಯರು ಮತ್ತು ಜಾನಪದ | ಡಾ. ಸರಸ್ವತಿ ವಿಜಯಕುಮಾರ್ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟ ಸಂಖ್ಯೆ | 83 |
ಮಾನವನ ಅಂತರಂಗ-ಬಹಿರಂಗ ಪ್ರಕ್ರಿಯೆಗಳು ಮೂಲಭೂತವಾಗಿ ಒಂದೇ ಆದರೂ ಅವನು ಜೀವಿಸುವ ಜನಸಮುದಾಯ ಉಡುಗೆ-ತೊಡುಗೆಗಳು, ಊಟ-ಉಪಚಾರಗಳು, ಆಚಾರ-ವಿಚಾರಗಳು, ಮಾತು-ಕತೆಗಳು, ಚಿಂತನ-ಮಂಥನಾದಿಗಳ ವಿಶಿಷ್ಟ ಹಿನ್ನೆಲೆಯೂ ಸಹ ಅವನಲ್ಲಿ ಅಚ್ಚೊತ್ತಿರುತ್ತದೆ. |