ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ರಾಯಚೂರು ನಗರ ಜಿಲ್ಲಾ ರಂಗಮಾಹಿತಿ | ಪ್ರೊ. ಖಾಜಾವಲಿ ಈಚನಾಳ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 166 |
ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ನಾಟಕಗಳು ಒಂದು ದೇಶದ ಅಮೂಲ್ಯ ಆಸ್ತಿಗಳಾಗಿರುತ್ತವೆ. ಸಾಹಿತ್ಯದಲ್ಲಿ ಅದರ ಶಿಖರವೆಂದರೆ ನಾಟಕವಾಗಿದೆ. ಇದನ್ನು ಜನತಾ ವಿಶ್ವ ವಿದ್ಯಾಲಯವೆಂದು ಹೇಳಲಾಗುತ್ತಿದೆ. ಶಿಕ್ಷಣದಿಂದ ಯಾರು ವಂಚಿತರಾಗಿರುತ್ತಾರೋ, ಅವರು ನಡೆದಾಡುವ ವಿಶ್ವವಿದ್ಯಾಲಯ ರಂಗಭೂಮಿಯಿಂದ ಬಹಳಷ್ಟು ಕಲಿಯುತ್ತಾರೆ ಎಂಬ ನಂಬಿಕೆಯೊಂದಿದೆ. |