Categories
Ebook Scanned Book ಅಕಾಡೆಮಿ ಪುಸ್ತಕಗಳು  ಇ-ಪಬ್ ಕನ್ನಡ ಪುಸ್ತಕ ಪ್ರಾಧಿಕಾರ

ಕನ್ನಡ ಕಟ್ಟಿದವರ ಮಾಲೆ ಆರ್‌.ನಾಗನಗೌಡ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಕನ್ನಡ ಕಟ್ಟಿದವರ ಮಾಲೆ
ಆರ್‌.ನಾಗನಗೌಡ
ಡಾ.ಎಫ್‌.ಟಿ.ಹಳ್ಳಿಕೇರಿ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 102

Download  View

Ebook | Epub  | Text

ಗೌಡರು ವಿದೇಶದಿಂದ ಶಿಕ್ಷಣ ಮುಗಿಸಿಕೊಂಡು ಮರಳಿ ಬರುವ ಹೊತ್ತಿಗೆ ಭಾರತದಲ್ಲಿ ಸ್ವಾತಂತ್ರ ಚಳುವಳಿಯ ಕಾವು ಏರತೊಡಗಿತ್ತು. ಆ ಕಾಲಕ್ಕೆ ಬ್ರಿಟಿಷ್‌ ಸರಕಾರ ಕೃಷಿ ನಿರ್ದೇಶಕರ ಹುದ್ದೆಯನ್ನು ಅಲಂಕರಿಸುವಂತೆ ಗೌಡರಿಗೆ ಆಹ್ವಾನವನ್ನು ನೀಡಿತ್ತು. ಆ ಆಹ್ವಾನವನ್ನು ನಿರಾಕರಿಸಿ ಗೌಡರು ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿದರು.