ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಕನ್ನಡ ಕಟ್ಟಿದವರ ಮಾಲೆ ಆರ್.ನಾಗನಗೌಡ |
ಡಾ.ಎಫ್.ಟಿ.ಹಳ್ಳಿಕೇರಿ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 102 |
ಗೌಡರು ವಿದೇಶದಿಂದ ಶಿಕ್ಷಣ ಮುಗಿಸಿಕೊಂಡು ಮರಳಿ ಬರುವ ಹೊತ್ತಿಗೆ ಭಾರತದಲ್ಲಿ ಸ್ವಾತಂತ್ರ ಚಳುವಳಿಯ ಕಾವು ಏರತೊಡಗಿತ್ತು. ಆ ಕಾಲಕ್ಕೆ ಬ್ರಿಟಿಷ್ ಸರಕಾರ ಕೃಷಿ ನಿರ್ದೇಶಕರ ಹುದ್ದೆಯನ್ನು ಅಲಂಕರಿಸುವಂತೆ ಗೌಡರಿಗೆ ಆಹ್ವಾನವನ್ನು ನೀಡಿತ್ತು. ಆ ಆಹ್ವಾನವನ್ನು ನಿರಾಕರಿಸಿ ಗೌಡರು ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿದರು. |