Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಜಾನಪದ ಅಕಾಡೆಮಿ

ರಾಮನಗರ ಜಿಲ್ಲಾ ರಂಗಮಾಹಿತಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ರಾಮನಗರ ಜಿಲ್ಲಾ ರಂಗಮಾಹಿತಿ ಎ. ಆರ್‌. ಗೋವಿಂದಸ್ವಾಮಿ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 143

Download  View

 ರಾಜ್ಯದ ಜಿಲ್ಲೆಗಳಲ್ಲಿ ಒಂದಾದ ‘ರಾಮನಗರ ಜಿಲ್ಲೆ’ಯು ಶ್ರೀಮಂತ ಇತಿಹಾಸ ಹಾಗೂ ಐತಿಹ್ಯ ಹೊಂದಿರುವ ಸಮೃದ್ಧ ಜಿಲ್ಲೆಯಾಗಿದೆ. ರಾಮನಗರ ಜಿಲ್ಲೆ ಜನಪದ ವೈವಿಧ್ಯದ ಗಣಿ. ಇಲ್ಲಿ ಎಲ್ಲಾ ಬಗೆಯ ಜಾನಪದ ಪ್ರಕಾರಗಳೂ ಲಭ್ಯ. ಗಾದೆ, ಕಥೆ, ಒಗಟು, ಗೀತೆ, ಕಥನಗೀತೆ, ಲಾವಣಿ, ಕಥನಕಾವ್ಯ, ಮಹಾಕಾವ್ಯ, ತತ್ವಪದಗಳು, ಬೈಗುಳಗಳು, ಜನಪದ, ಕಣಿವೆ ಮಾದೇಶ್ವರ ಇತ್ಯಾದಿ.