ಮರಕುಂದಿ ಬಸವಣ್ಣಪ್
ಅಡವಿ ವಾಸನ ತಂದೆ ನಿಮ್ಮಡಿ ಹುಡುಕುತ ನಾ ಬಂದೆ
ಅನ್ಯರಾತ್ಮದ ನೋವ ಯನ್ನಿಂದ ಕೊಳದಿರು
ಅನ್ಯರ ನಡೆ ನುಡಿ ಆರಿಸುವವರು
ಅಂಜದಿರಂಜದಿರಂಜದಿರು ಗುರು ಸಂಜಿವ ಸಿದ್ಧನ ಮರಿಯದಿರು
ಅಲಕ್ ನಿರಂಜನ ವೊಯಿ ಫಕೀರ
ಅನ್ಯರ ನಡಿ ನುಡಿ ಆರಿಸುವವರು ಅನಂತರುಂಟು ಜಗದಲ್ಲಿ
ಅಲ್ಲಹುದು ಮಾಡಿ ಬಿಟ್ಟಯಿಂತದು ಯಲ್ಲಿ ನಾ ಕಾಣಲಿಲ್ಲಾ
ಅಂತರಂಗವ ತಿಳಿಯಲಿಲ್ಲ ಸಾಧು ಸಂತರೆಂಬೊ
ಅನಾದಿಯಿರುವನು ಅಡವಿಯಲ್ಲಿ ಶಿವ ಅನುಭವದ ಮಂಟಪದಲ್ಲಿ
ಆಸಿ ಅಳಿದು ಪರದೇಶಿ ತಾನಾದ ಮೇಲಿನ್ನೆನಿನ್ನೇನೂ
ಇದ್ದರೆ ಬ್ಯಾಗ ಕಣ್ತೆರಿಯೊ ಯಿಲ್ಲದಿದ್ದರ ನೀಯನ್ನ ಮರಿಯೊ
ಇಷ್ಟ್ಯಾಕೊ ನಿನಗತಿಯಾಸಿ ಘೋರ
ಇಟ್ಟಂಗಿರಬೇಕು ಸದ್ಗುರು ಕೊಟ್ಟ ಗುಣ ಬೇಕು
ಇದ್ದು ಇಲ್ಲೆನಬೇಡಿರಣ್ಣ ಗುರು ಶಿದ್ಧಲಿಂಗನ ಬಾಕಿ ಕುಡತಕ್ಕದ್ದಣ್ಣ
ಇಷ್ಟ್ಯಾಕ ತಿಳಿವಲ್ಲಿ ಎಲೊ ಮೂಢ ಬರಿದೆ
ಇವ ಪರಿಯಲಿ ಹಾರ ಶರಣಾರು ಏಕೊ
ಎನಗ್ಯಾರು ದಿಕ್ಕಿಲ್ಲ ನಿನ್ನೊರತು ಗುರುಸಿದ
ಎಂತಾತ ಗುರು ನಮ್ಮ ಶಾಂತ ಮೂರುತಿ ಸಿದ್ಧ
ಎಂಥ ಅಚ್ಚರಿ ಮಾತಾಯಿತಲ್ಲ
ಎನ್ನಿಂದೇನು ಆದುದಲ್ಲಾ ನಿನ್ನಿಂದಾದ ಮಹತ್ವಿಯಲ್ಲ
ಎನ್ನ ಬೆನ್ನಿಗೆ ಚಿಕ್ಕ ಚನ್ನಬಸವನುಯಿರುವ
ಎಲೊ ಎಲೊ ತಿಳಿ ಹುಚ್ಚ ಮರುಳೆ
ಎನ್ನೊಳು ನೀವಿರ್ದು ಯನಗ ಕಾಣಿಸಕೊಳದೆ
ಎಂದೆಂದು ಛಲನಾಗದಂತ ದೀಕ್ಷವನು
ಎಂತ ಆಶ್ಚರ್ಯ ಮಾತಾಯಿತಲ್ಲಾ
ಎಷ್ಟು ಜೊಕಿ ಮಾಡಿದರೇನು ದೇಹ ಬಿಟ್ಹೊಹದು ತಪ್ಪುವದೇನು
ಎಲೋ ಎಲೋ ತಿಳಿ ಹುಚ್ಚ ಮರುಳೆ ನೀನು ಹಗಲಿರುಳೆ
ಎನ್ನ ಸ್ವತಂತ್ರ ಯಿನಿತಿಲ್ಲ ಗುರು ಬೆನ್ನಹತ್ತಿ ಮಾಡಿಸುತಿಹನಲ್ಲಾ
ಎಲ್ಲರ ನಡಿ ನುಡಿಗೆ ಅಲ್ಲಮನ ಚೇತನವ
ಎಲ್ಲಾರು ನಮಗಷ್ಟೆ ಗುರುವೆ ಎಲ್ಲರಿಗಿ ನಾವಷ್ಟೆ
ಎತ್ತನೋಡಿದಡತ್ತ ಗುರು ಸಿದ್ಧಲಿಂಗನು
ಎನಗ್ಯಾರು ದಿಕ್ಕಿಲ್ಲ ನಿಮ್ಮ ಹೊರತು ಗುರುಸಿದ್ಧ
ಎಪ್ಪ ಎಪ್ಪಯೆಂದು ಎನಗೆ ಒಪ್ಪಿಸಿ ಕರೆದಂತವರೆಲ್ಲ
ಏನಾರ ಮಾಡಯ್ಯ ನೀನು ಗುರುವೆ ನೀನೆ ಗತಿಯಂದು ನಂಬಿಕೊಂಡೆನು
ಏನಾರ ಮಾಡಯ್ಯ ನೀನು| ಮಹಾದಾನಿ ಶ್ರೀ ಗುರುಸಿದ್ಧ ನಿನ್ನಾಳು ನಾನು
ಏನಾದರೇನು ಗುರುಧ್ಯಾನ ವಂದಾರೆ ಸಾಕು
ಏನೆನು ಅರಿಯೆನವ್ವಾ ನಾನು ಮಹ
ಏನಾದರೇನು ಈ ದೇಹ ಗುರು
ಓಂ ನಮಃ ಶಿವಾಯ ಕಲಿರೊ ನಾಯಂಬುದಳಿರೊ
ಒಂದೆಂದು ಭಾವಿಸದೆ ಎರಡಿಟ್ಟು ನೋಡುವರೆ
ಕರುಣಿಸಯ್ಯ ಬ್ಯಾಗ ನೀನು ದಯ
ಕಂದನ ಹಟ ತಾಯಿ ತಂದಿಗಳೆ ನಡೆಸುವರು
ಕರುಣಿಸು ಗುರುಸಿದ್ಧಯೀಗ ಅಂತಃಕರಣಮಯಿ ಕುವರಿಯ ಮ್ಯಾಗ
ಕಸ ನೀ ಹೊಡಿಯಮ್ಮ ಮನಸಿನ ವಾಸನ ಬಿಡು ಹಮ್ಮ
ಕರಕರಿ ಮಾಡ್ವರೆ ಕಂದ ಗುರು
ಕಹಿ ಸವಿ ಮಾಡಬಲ್ಲ ಪ್ರಸಾದಿಗಿ ಸವಿ ಕಹಿಯಾಗುವದುಂಟೇನು
ಕಳಕೊ ಬ್ಯಾಡೆಲೊ ಸ್ನೇಹ ತಮ್ಮ ಮನಸಿಗಿ
ಕಾಳ ವಡ್ಡತು ಜನಕ ಹೇಳತಿನ್ನಳವಲ್ಲ
ಕಿತ್ತೋಣಾದತ್ತ ಶೆಪ್ಪ ಹರಿಯೋಣಾದತ್ತ
ಕುಡುವವನ್ಯಾರೊ ಕೊಂಬವನ್ಯಾರೊ
ಕೂಡಿ ಅಗಲದಂತ ಸ್ನೇಹ ಮಾಡಿದೆ ತಂಗಿ
ಕೆಟ್ಟವರೊಬ್ಬರು ನನಗಿಲ್ಲ ನಾಯಾರಿಗಿ ಕೆಟ್ಟದು ಮಾಡಿಲ್ಲ
ಖೂನ ಹೇಳುವೆನು ಕೇಳೊಂದು
ಗರ್ಜಿನ ಮಾತಾಡುವದ್ಯಾಕೊ
ಗಳಿಸಿಕೊಳ್ಳಿರೊ ಘನಸುಕ ದೊರಿವದು
ಗುರುವೆ ತಂದಿತಾಯಿ ಗುರುವೆ ಬಂಧು ಬಳಗಾ
ಗುರುವಿನ ಭಜಿಸಿ ಕಾಲಭಯ ಕಳಿಯೊ
ಗುರುವಿನ ಭಜನಿ ಬಿಡದೆ ಮಾಡಣ್ಣ
ಗುರುವೆ ನೀ ಗತಿಯೆಂದು ಮೊರೆ ಹೊಕ್ಕೆ ನಿಮ್ಮನ್ನ
ಗುರುವೆ ನೀ ಬೇಗನೆ ಮೊರೆ ಕೇಳೊ
ಗುರುವೆ ನಿನ್ಹೊರತು ಯಾರಿಲ್ಲ ಗೊತ್ತು ಅರಿಯದೆ ನನ್ನವರಿವರೆಂದೆನಲ್ಲ
ಗುರುವೆ ನಿನ್ನ ಪಾದದ ಧ್ಯಾನ ಮರಿಯದಂತೆ ಮಾಡು ಯನ್ನನ
ಗುರುವೆ ನಿನ್ನಗ ಬಿಟ್ಟುದಲ್ಲ ನಿನ್ನ ನೆರೆ ನಂಬಿಕೊಂಡವರು
ಗುರುವಿನ ಬೋಧ ಪರಮ ವಿನೋದ
ಗುರುವೆ ನೀ ಗತಿಯಂಬ ಮಂತ್ರ ಅಚ್ಚೊತ್ತಿರೆ ಕೇಳು ಸಖಿಯೇ
ಗುರುವೆ ತಾಯಿ ತಂದಿ ಗುರುವೆ ಬಂಧು ಬಳಗ
ಗುರುವೆ ನಿಮ್ ಕರುಣಾಮೃತವ ನೀವೆಯನ್ನು
ಗುರು ಮಾಡಿದ್ದಾಗುವದಲ್ಲಾ ಗೊತ್ತರಿಯದೆ ಬಳಲಿತು ಜಗವೆಲ್ಲಾ
ಗುರು ಉಂಡು ಉಳಿದ ಪ್ರಸಾದ ಪರಮ ಹರುಷದಿಕೊಳ್ಳೋ
ಗುರು ಕರುಣಾಮೃತ ಗುರು ಪುತ್ರರಿಗೆ
ಗುರುವಾಜ್ಞೆಯಲಿ ನಡಿವ ಗುರುಪುತ್ರನ ಪರಿ ಬ್ಯಾರೆ
ಗುರುವಿನ ಮರಿಬ್ಯಾಡ ಗುರುವಿನ ಸ್ಮರಣಿಯ ಬಿಡುಬ್ಯಾಡ
ಗುರುವಿನ ಚರಣ ಶರಣರಾಭರಣ
ಗುರುವಿನ ಹೆಸರಿಟ್ಟರೇನು ಗೊತ್ತು
ಗುರುವೆ ನೀ ಮಾಡಿದ್ದಾಗುವದು ಬಿಟ್ಟಿ
ಗುರು ದ್ರೋಹಿಯಾದ ಗುಪ್ತ ಪಾತಕರಿಗೆ ಸೂತಕ ಮನಸಿನವರಿಗೆ
ಗುರುವಿಗೆ ಬೈದರ ಸಿಟ್ಟಿಲ್ಲ ನಾ
ಗುರುವೆ ನೀ ತಪ್ಪಿಸಿಕೊಂಡರೇನಾಯ್ತು
ಗುರುವೆಂದು ಭಾವಿಸಿದ ಪರಿಯಂತು ಪೇಳುವೆನು ಕರಮನ ಭಾವದಲಿ ತಮ್ಮ
ಗುರುವಿಟ್ಟಂತೆ ಇರುವೆನು ಗುಣ ಅರಿಯದ ಬಾಲಕ ಕರು ನಾನು
ಗುರುಲಿಂಗ ಜಂಗಮದ ಸೇವಕಾಗಿ ಚರಣದಾವಿಗಾಗಿ
ಗುರುಪುತ್ರನಾದವನು ನರರೊಳಗೆ ಸಮನಲ್ಲ
ಗುರುಶಿಷ್ಯರೀರ್ವರೊಂದಾಗಿ ಪರಮ
ಗುರುವಿನ ಮಗನಾನು ಶರಣರ ಸೇವದೊಳಿರುವೆನು
ಗುರು ಸಿದ್ಧಲಿಂಗಾನ ಘೂಳಿ ಕೊಲ್ಲ
ಗುರು ಕೊಟ್ಟದರೊಳು ಪರಿಣಾಮ ಉಂಡು ಉಟ್ಟು ಇರುವದವರ ನೇಮ
ಗುರು ಉಂಡು ಉಳಿದ ಪ್ರಸಾದ ಪರಮ ಹರುಷದಿ ಕೊಳ್ಳೊ
ಗುರುಲಿಂಗ ಜಂಗಮದವರ ವರಪುತ್ರನಾದವಗ
ಗುರುವೆ ನಿಮ್ಮಯ ಪಾದ ಕರದುಣಲು ಬಹು ಸ್ವಾದ
ಗಂಗಾಧರನೆ ನಿಮ್ಮ ನಂಬಿದೆ ಅಂತರಂಗ ಸಾಕ್ಷಿ ಮಾಡಿದೆ
ಗಂಡನ ಪುಣ್ಯವನು ಉಂಡುಟ್ಟು ಸುಖ ಬಟ್ಟೆ
ಗುಂಡಗುರಕಿಯವರು ಯಂತ ಹೆಂಡಗಾರರಿವರು
ಘನ ಘಾತಕ ಮಾಳ್ವರೆ ಗುರುಚನ್ನ ಬಸವಯ್ಯ ನೀವೆಮ್ಮಗೆ
ಚೀ ಛೀ ಎನ್ನರಣ್ಣ ಥು ಥು ಎನ್ನರಣ್ಣ
ಚಿಂದಿ ಭಿಕ್ಷಕ ಬಂದೆವಮ್ಮ
ಝಳ ಝಳ ಯಿರು ಕಂಡ್ಯಮನವೆ ಜೀವ
ಜಾತ್ರಿ ನೋಡಾಶ್ಚಯ್ವಾದೇನು ಶ್ರೀಗುರು ನಿಮ್ಮ
ಡಂಬಕತನ ಮಾಡಬ್ಯಾಡ ಜಗ
ತನ್ನ ತಾನೆ ತಿಳಿಯಬೇಕಲ್ಲ ತಾನಲ್ಲದಿಲ್ಲ
ತನ್ನ ತಾನು ತಿಳಿದ ಮೇಲ ಭೇದವೇನು ಮತ್ತೊಂದಾದವೇನು
ತನ್ನ ಪಾಲಿಗೆ ಗುರು ತಂದು ಕೊಟ್ಟಿ ಪಡಿ ತಾನೆ
ತಮ್ಮ ತಾವರಿಯದ ಹಿರಿಯರು ಪರಬ್ರಹ್ಮದ ಗೋಷ್ಟಿ ನುಡಿವರು
ತಾನಾಗಿ ಬಂದದ್ದು ಬರಲಿ ತನ್ನ ಸ್ಥಾನ ಬಿಟ್ಟು ಅಗಲದಿರಲಿ
ತಾನಾಗಿ ಬಂದದು ಬರಲಿ ಗುರುಯೆನು ತಂದದೆಲ್ಲ ತರಲಿ
ತಾಳು ತಾಳು ತಾಳು ಗುರು ವಾಕ್ಯವ ಕೇಳು
ತಿಳಿವಲ್ಲಿ ತಿಳಿವಲ್ಲಿ ಮನ ತೊಳಿವಲ್ಲಿ
ತೂಕ ನಿಟ್ಟಕ ತೊಗೊ ತಮ್ಮ ಘಾಸಿ
ತೊಳದರ ಏನು ಹೋಯಿತೊ ದೇಹವು ತೊಳಿದಿರಿಕೆ ನಾಯ್ತು
ತೊತ್ತು ಸೇವಾ ಮಾಡಬೇಕಣ್ಣ ನಿಜ ಗೊತ್ತು ತಿಳಿದು
ತಂದಿ ಬಸವಲಿಂಗ ನಮ್ಮ ತಾಯ ನೀಲಗಂಗ
ತಂಬೂರಿ ಬಜಾಸು ಬೇಕೊ ತಮ್ಮ ತಂಬೂರಿ ಬಜಾಸು ಬೇಕೊ
ದೃಢದಿಂದಲಿ ನಮ್ಮ ಮೃಢ ಕಡವಸನನ
ದಿನ ದಿನ ಶಿವಯೋಗ ಲಿಂಗದ ನೆನವಿನೊಳಿರುವವಗ
ದೊರಕಿಸಿ ಕೊಂಬುವ ವ್ಯಾಳ್ಯ ಇದು ಏನು
ನಮ್ಮಪ್ಪ ಬಸವಣ್ಣಾ ನಮ್ಮವ್ವ ನೀಲಮ್ಮಾ ನಮ್ಮಯ್ಯ ಪ್ರಭುರಾಯ
ನಡಿಯವ್ವ ಹೋಗುವೆನು ಅತ್ತಕಡಿ ಅಡವಿ ಪಾಲಾಗುವೆನು
ನನ್ನವರ್ಯಾರು ಇವರಲ್ಲ ಸುಳ್ಳೆ ಬೆನ್ಹತ್ತಿ ತಿರಗಿದೆ ಏನು ಫಲವಿಲ್ಲ
ನಾ ನಾ ಅನಬ್ಯಾಡ ನಾಯಕ ನರಕ ಮುಂದ ಮೂಢ
ನಾನಾಯಂಬದು ಬ್ಯಾಡ ಅಪಮಾನ ನರಕಕ್ಕೀಡ
ನಾ ಮಾಡುವದೇನಿಲ್ಲ ಸಿದ್ಧ ನೀ ಮಾಡಿದ್ದೆ ಎಲ್ಲ
ನಾ ಎಂಬುವದ್ಹೊಯ್ತು ನಾಚಿಕಿ ಇಲ್ಲದ್ಹಂಗಾಯ್ತು
ನಾ ಮಾಡಿದಪರಾಧ ನೀವೆ ಪರಿಹರಿಸಿ ಯನ್ನ ಪ್ರೇಮದಲಿ ಸಲಹಿದ್ದಿರಿ ಗುರುವೆ
ನಾ ನೀನೆಂಬುವ ಸಂದಿಲ್ಲ ಶಿದ್ಧ ನೀನೆ ನಾನಾದೆನಲ್ಲ
ನಿಂದ ಮಾಡುವವರೆಲ್ಲ ನಮ್ಮ ತಂದಿ ತಾಯಿಗೆ ಮಿಗಿಲೆಂಬೆ
ನಿಂದ್ಯ ಸ್ತೋತ್ರವು ನಿನಗೆ ವಂದೆ ಕೆಲಸದಲ್ಲ
ನಿಮಗ ಬೇಡುವೆನು ಸಿದ್ಧಲಿಂಗ ನಿಮಗ ಕೊಂಡಾಡುವೆನೂ
ನಿಮ್ಮ ನಮ್ಮಗ ಸಂಗಿತಿಯೇನು ಪರ ಬ್ರಹ್ಮ ಸಿದ್ಧನಾಳೆಲೊ ನಾನು
ನಿಮ್ಮ ಭಕ್ತರ ಭಾವ ನೀವೆ ಬಲ್ಲಿರಿ ದೇವ
ನಿನ್ನ ನೀ ತಿಳಿವದೆ ಸಾಕು ನೀನು
ನಿನ್ನ ಭಕ್ತಿಗೆ ಬಂದೆನಮ್ಮ ಗುರುವು ಬೆನ್ನ ಹತ್ತಿ ಕರತಂದ ಹಸಿವು ತಡಿಯದಮ್ಮ
ನಿನ್ನ ಕಣ್ಣಿಲಿ ಕಂಡೆನು ಗುರುಸಿದ್ಧ ನಿನ್ನ ಕರದಲಿ ಪಿಡಿದೆನು
ನಿನ್ನಿಂದ ಹೊರತು ಇನ್ಯಾರು ಹಾರಸಿದ್ದ ನೀನೆ ಮೂರ್ಲೊಕಸರಕಾರ
ನಿನ್ನಿಂದ ಹೊರತು ನಮಗಿನ್ಯಾರು ಗುರು ಶಿದ್ಧ
ನೀ ಮಾಡಿದ್ದೆ ನಿಜವಾಪದು ಗುರುಸಿದ್ಧ ನಾ ಮಾಡಿದರೇನಾಪದು
ನೀ ಹ್ಯಾಂಗ ನಿನಗದು ಯದರ್ಹಾಂಗ
ನೀನೆ ಗತಿಯೆಂದು ಮನ ನಿಶ್ಚ್ವಿಸಿಕೊಂಡಿಹುದು
ನೀವೆ ಗತಿ ಗುರುವೆ ನಿಜ ಭಕ್ತ ಕಲ್ಪ ತರುವೆ
ನೀವೆ ಹುಟ್ಟಿಸಿ ತಂದಿರಿ ಗುರು ಶಿದ್ಧ
ನೀನೆ ಗತಿಯೆಂಬ ಸುಖ ಜ್ಞಾನಿ ಬಲ್ಲನು ಉಂಡು
ನೀರಿನ್ಹಾಂಗ ತಾ ನಿರಾಳವಿರತಿರೆ ನಿಂದಕ ಮನುಜರಿಗಂಜುವನೆ
ನೀನೆ ಗತಿ ಗುರುಸಿದ್ಧ ನೀನೆ ಮತಿ ಗುರುಸಿದ್ಧ
ನೀನೆ ಗತಿಯಂದು ಮನನಿಶ್ಚೈಸಿ ಕೊಂಡಿಹುದು
ನೀನೆಗತಿಯೆಂಬುವಗ ತಾನೆ ಸಾರತಿ ಗುರುವು
ನೇಮ ನಿತ್ಯವಿಲ್ಲದ ಸಂತರಿಗೆ
ನೋಡುವ ನಡಿತಂಗಿ ನಮ್ಮವರ ಜ್ಞಾನ ಮಾರ್ಗ ಹಿಡಿದು ಕ್ರಿಯ ಸಡಿಸುರ
ನಂಬಿದೆ ನಿನ್ನ ನಚ್ಚಿದೆ ಶ್ರೀಗುರುರಾಯನ
ನಂದು ನಂದು ಅಂತನಲಿ ಹ್ಯಾಂಗೆ
ನಂದೇನ ಹೋಗತದಪ್ಪ ಹೋದರ ನಿಂದೆ ಹೋಯಿತಪ್ಪ
ಪ್ರಥಮಾರಂಭದಲ್ಲಿ ಭಜಿಸುವೆನು
ಪಡಿನಡಸುವ ಗುರುವಿರಲಿಕ್ಕೆ
ಪಾದಾರಕ್ಷೆಯ ಮಾಡಿದ ಶ್ರೀಗುರುಯನ್ನ
ಬಸವಯೆಂಬ ನಿಜನಾಮ ಪ್ರೇಮರಸ
ಬಸವನಾಮ ನುಡಿಯಲಿ ಬೇಕು ಹಾದಿ
ಬಸವಲಿಂಗಾಯ ನಮಃ ಶ್ರೀಗಿರಿವಾಸ ಸಿದ್ಧ ಜಂಗಮಾ
ಬಸವರಾಜ ರಾಜ ರಾಜ ಮೂಲ ಮಂತ್ರ ಪ್ರಣಮದ ಬೀಜ ಮಂತ್ರ
ಬಸವಯ್ಯ ನಿನ ಮಹಿಮ ಉಸುರಲೆನ್ನಳವಲ್ಲ
ಬಲ್ಲವನಿಗೆನ್ಹೇಳ ಬೇಕು ಭಕ್ತಿಯಿಲ್ಲದ ಜ್ಞಾನಿಯ ಸಂಗುತಿ ಸಾಕು
ಬಡತನ ಬಹು ದೊಡ್ಡದು ಪ್ರಮಥರಿಗೆಲ್ಲ
ಬ್ಯಾರಿಲ್ಲ ದೂರಿಲ್ಲ ಸನಿಯಿಲ್ಲೊ ತಮ್ಮ
ಬಿಟ್ಟಿದಾವತಿ ಮಾಡ ಬ್ಯಾಡ ಮನ
ಬಿರಿದುಳ್ಳನ ನೀನಾದರ ಗುರುವೆ ಭರದಿ ಪವಡ ತೋರಲಿ ಬೇಕು
ಬಿರಿದು ನಿಮ್ಮದು ಯಂದು ಬೀರಿದೆ ಜಗದೊಳು ಸಿದ್ಧಲಿಂಗ
ಬಿಕ್ಷ ಬೇಡುಂಬುವದೆ ಸಾಕ್ಷಿ ಜನ್ಮ
ಬೆಲ್ಲದಂತೆವರು ಬೇವಾದರ ಹಿತ ಯಾವಲ್ಲಿರ್ಪದು ಹೇಳಣ್ಣ
ಬೇಡಿಕೊಂಡೆನು ಸಿದ್ಧ ನಿನಗೆ ದಯಮಾಡಿ
ಬೇಡಿಕೊಂಬುವನ್ಯಂತ ಶೂರ
ಬಂದುದ್ದೆಲ್ಲ ಬರಲಿ ಗುರು ತಂದದ್ದೆಲ್ಲ ತರಲಿ
ಭಿಕ್ಷವ ಬೇಡುವೆನು ಶ್ರೀಗುರು ಪಾದರಕ್ಷ ಕೊಂಡಾಡುವೆನು
ಭಿಕ್ಷ ಬೇಡುತ ಬಂದೆ ನಾನು ಗುರು
ಭಿಕ್ಷಾಪತಿಯ ಬಿರಿದು ನಿಮ್ಮದು| ಪರಿಕಿಸಬೇಡ ಗುಣ ನಮ್ಮದು
ಭಜನಿ ಮಾಡೋ ಬನ್ನಿ ಭರದಿಂದ
ಭಜನಿಯಲ್ಲಿ ಅಮೃತ ಸುರಿಯುವದು
ಭಜನಿ ಮಾಡುವ ಬನ್ನಿರಿ ಸುಜನರೆಲ್ಲ
ಭಕ್ತಿಲಿ ಮಾಡೊ ಭಜನಿ ಮುಕ್ತಿಗೆ ಸಾಧನಿ
ಭ್ರಾಂತನಾಗಿ ಬಳಲುವದ್ಯಾಕೊ ಬಹು
ಭಾರವಿಳಸಿಕೊಳ್ಳಿರಿ ಶಿವ ಭಕ್ತರು ಭಾರವಿಳಸಿಕೊಳ್ಳಿರಿ
ಮರವಾಗದೆಂದೆಂದು ಗುರು ಮಾಡಿದುಪಕಾರ
ಮನ ಮನ ಕಲಿಯದ್ಯಾತರ ಮಾತು ಸುಳ್ಳೆ
ಮನವೆ ನೀ ಮಾಡೊ ಗುರು ಧ್ಯಾನ ಪ್ರೇಮ
ಮಗ ನೀ ನನ್ನವನಾದರ ಮಾತು
ಮಡಿ ಎಂಬೋದು ಅದ ಯಾವಲ್ಲಿ
ಮಡಿ ಮೈಲಿಗಿಯಂಬೊದಿನಿತಿಲ್ಲ ನಮ್ಮ
ಮಾತು ಹೇಳತೆ ನಿನಗೊಂದು ಮನ
ಮಾನವ ಮಾಡಿದರೇನು ಜನರಪಮಾನವ ಮಾಡಿದರೇನು
ಮಾಡಿದ ಮಹಗುರು ಈ ಪರಿ ನಾ
ಮಾಡಿರೊ ಬಸವನ ಸ್ತೋತ್ರ ಜನ್ಮ ಮಾಡಿದರೆ ಪವಿತ್ರ ಪವಿತ್ರ
ಮಾಡಬಾರದದು ಮಾಡಿದಿ ಜಗದೊಳು
ಮಾಡುವವನು ಯಾರಣ್ಣ ಜಗದೊಳು ಮಾಡಿಸಿಕೊಂಬುವನ್ಯಾರಣ್ಣ
ಮಾಡುವವನು ನೀನೆ ಸಿದ್ಧ ಮಾಡ್ಸಿಕೊಂಬುವ ನೀನೆ
ಮಾಡುಣ್ಣಲರಿಯೆನು ಬೇಡುಣ್ಣಲರಿಯೆನು ಸಿದ್ಧಲಿಂಗ
ಮುಂದಾಗೊದೆನು ತಿಳಿದಿಲ್ಲ ಹುಟ್ಟಿ
ಮೂರ್ಖ ಬೀಳೂ ಬೇಡ ಕಾಂತಾರ
ಮೊರಿಕೇಳು ಮೊರಿಕೇಳು ಗುರುಶಿದ್ಧಲಿಂಗ
ಮೊದಲೆ ನಿರಾಶಿ ನೀ ಪರದೇಶಿ ಭಿಕ್ಷಾಹಾರಿಯಾಗಿರಬೇಕು
ಯಾತರ ಬಿಡೆಯ ನಿಮ್ಮೊಳು ಘನ
ಯಾತಕ ಶಿಕ್ಷ ಮಾಡುವದು ಗುರುನಾಥ ಮಾಡಿದಷ್ಟು ತಾನೆ ಆಗುವದು
ಯಾತರ ಶೀಲವೆ ನಿಂದು ಮಲ
ಯಾರ ಸ್ವತಂತ್ರ ಯಿನಿತಿಲ್ಲ ಬಿಂಕ ಬೀರುತಾರ ಸುಳ್ಳೆ ಜಗವೆಲ್ಲಾ
ಯಾರಿಂದಾಗದು ಯಿಂತಾದು ನಮ್ಮ
ಯಾವ ಚಿಂತಿ ನಮಗೇತಕ ದೇವರು ತಾನೆ ಸಲಹುವನಿರಲಿಕ್ಕೆ
ಯಾರ ಗೊಡವಿ ನಮಗೇನಾದ ಗುರು ಧ್ಯಾನದೊಳಗ ಬಹುಮಾನಾದ
ಯಾರ್ಹೊದರೇನೊಯಿದರು ಶಿವಶಿವ
ಯಾರಿಂದೇನಾಗುವದಿಲ್ಲ ನಮ್ಮ ಗುರುಶಿದ್ಧ ಮಾಡಿದ್ದಾಗುವುದಲ್ಲಾ
ಯಾರಿಗೆ ದೊರಕದು ಯಿಂತಾದು
ಯಾರು ಮಾಡಿದರ ಅವರುಂಡರು ಫಲ
ಯಾರಿಗಿ ಸ್ತಿರವಿದು ಜಗದಲ್ಲಿ ನಮ್ಮನ
ಯಾರ ಗಮನ ನನಗೇನು ಶ್ರೀಗುರುವಿನ ಸೇವೆದೊಳಿರುವೆನು
ಯಾರ ಮನಿಯಿದು ಯಾರ ಸಂಸರ
ಯಾರ ಕೈಯೊಳಗೇನುಯಿಲ್ಲ ಗುರು ಮೂರು ಲೋಕ ತಾನೆ ಕುಣಸ್ಯಾಡಬಲ್ಲ
ಯಾರಿಲ್ಲದಂತೆ ಪರದೇಶಿ ಒಂದು ಊರಿಲ್ಲ ಮನಿಯಿಲ್ಲ
ವಿಪರೀತ ಕಾಲ ಯಿದು ಯಂತಾದು ಜನರಿಗೆ
ಶರಣ ಬಸವಪ್ಪನ ತೇರಿನ ಮುಂದ ದಿವಟಿಗ್ಹಿಡಿದು ಓಡ್ಯಾಡಣ್ಣ
ಶರಣಬಸವ ಸಿದ್ಧ ದಾಸೋಹಿ ಅಂತಃಕರುಣಿ ಜಂಗಮಕ ತಾಯಿ
ಶರಣರ ದಿವಟಿಗಿ ಹಿಡಿಯಣ್ಣ ಗುರು
ಶರಣು ಶರಣು ಸಿದ್ಧಿ ಗಣನಾಥ
ಶರಣಾರ್ಥಿ ಶರಣಾರ್ಥಿ ಶಿವ ಶರಣರ ಚರಣಕ ಶರಣಾರ್ಥಿ
ಶಿವನ ನೆನಿಯಬಾರದೇನೊ ದುರ್ಭವ ಜನ್ಮ ಸಿಗದೇನೊ
ಶಿವನ ಭಕ್ತಕಿಂತ ಬಲ್ಲಿದರು
ಶಿವ ಭಜನಿಯ ಮಾಡೊ ಶರಣರ ಕೊಂಡಾಡೊ
ಶಿವ ಶಿವ ಅನುಬಾರದೇನೊ
ಶ್ರೀಗುರು ಬಸವಲಿಂಗಾ ಕರುಣಾಪಾಂಗ
ಶ್ರೀಗುರು ಬಸವಲಿಂಗಾಯ ನಮ
ಶ್ರೀಗಂಧದಲ್ಲಿಹುದು ಸುಗಂಧ ಶ್ರೀಗುರುವಿಗೆ ಬೇಕಾದುದು ಪ್ರೀತಿ
ಸತ್ಯ ಶರಣರ ಕಂಡು ಸುತ್ತಿ ಸುಳಿಯರು ಜನರು
ಸತ್ಯ ಶರಣರ ಸೇವ ಮಾಡೊ ಅವರ ತೊತ್ತಾಗಿ
ಸಮಯ ಬಂತು ತಮ್ಮ ಸಾಧಿಸಿಕೊಳ್ಳೊ ಪರಬ್ರಹ್ಮ
ಸಾಕು ಸಾಕು ಸಂಸಾರವಾದ ಮೇಲೆ
ಸಾಯಸ ಮಾಳ್ಪದು ಸದ್ಗುರುವಿನ ಕೃಪ
ಸಿದ್ಧರಾಮ ನಾಮಾ ಮುದ್ದು ಬಸವಗ ಪ್ರೇಮಾ
ಸಿದ್ಧರಾಮರಾಮಾ ಸಿದ್ಧರಾಮೇಶ್ವರಾ
ಸಿದ್ಧನ ನಾಮ ಅಮೃತ ಸಾರ ಕೊಂಬುತಲಿದ್ದ ಬಸವ ಫಕೀರ
ಸಿದ್ಧ ನಿಮ್ಮಯ ಬಿರಿದಿಂತಾದು ಬಡವರುದ್ಧಾರ ಮಾಡಿಡುವಂತಾದು
ಸಿದ್ಧಸಿದ್ಧರಿಗೆಲ್ಲ ಗುರುಸಿದ್ಧ ಅಧಿಕೆಂದು
ಸಿದ್ಧ ನಿಮ್ಮ ನೆನಹಿನಲ್ಲಿ ಇದ್ದ ಇರುಳು ಹಗಲ ಬಿಡದೆ
ಸಿದ್ಧ ನೀ ಮಾಡಿದ್ದಾಗುವದು ಸುಳ್ಳೆ
ಸಿದ್ಧರಾಮನಿಗೆ ಸುದ್ದಿ ಹೇಳ ಹೋದಾ ಗುರುಶಿದ್ಧನ ವಿನೋದ
ಸಿದ್ಧ ಬಂದನಿ ಸಮಯಕ್ಕ ಮನ ಶುದ್ಧ ಮಾಡಿದ ನೆರದ ದಯವಕ್ಕ
ಸಿಟ್ಟು ಬಿಟ್ಟು ಕುಡು ಸೌಭಾಗ್ಯವತಿ ಮಂಗ ಮಂದಮತಿ
ಸೂಳಿ ಸೋಗಿನ ಡಂಬಕರೆಲ್ಲ ಲಂಚ
ಸೋಗ ಹಾಕಿದರೇನು ಶಿವಯೋಗಿ ಎನಬಹುದೆ
ಸಂಗ ಮಾಡುಬೇಕಿಂತಲ್ಲಿ ಸಿದ್ಧಲಿಂಗನಿಗೊಪ್ಪಾಗಂತಲ್ಲಿ
ಸಂಶ ಬಾರದು ಮನಕ ಸಂಶ ತೊರದು
ಹರಿವೆಣಾದಿತ ಶಷ್ಪ ಕಿತ್ತೊಣಾದಿತಾ
ಹಾದಿ ಹಸನ ಮಾಡುವೆ ಪ್ರಮಥರು ಬರುವ ಹಾದಿ
ಹುಶಾರಿ ಹುಶಾರಿ ಗುರು ತರುತನ ಮಾರಿ
ಜ್ಞಾನಿಯಾಗಿ ಸಂಚರಿಸೆನೆಂದಡೆ ಘನಗುಣ ಸಂಪಾದಿಸಬೇಕು
ಜ್ಞಾನದ ಮಾರ್ಗ ನಿನ್ನಲ್ಲಿ ಅಜ್ಞಾನಿ
ಜ್ಞಾನ ಹೀನರ ಸಂಗ ಏನು ಕೊಟ್ಟರ ಬ್ಯಾಡ
ಖಟಕ ಚಿಂಚೋಳಿ ಮಲ್ಲಪ್ಪ ಚಾಮರೆಡ್ಡಿ
ಅನ್ಯಾಯ ಕಾಲವಿದು ಶ್ರೀಗುರುಸಿದ್ಧ ಅನ್ಯಾಯ ಕಾಲವಿದು
ಆನಂದ ಘನವಾಗಲಿ ಸದ್ಗುರುನಾಥ ಆನಂದ ಘನವಾಗಲಿ
ಆನಂದ ಭಜನಿಯ ಮಾಡೆಂದ
ಇಟ್ಟಿಕೊಳ್ಳೊ ಇಟ್ಟಿಕೊಳ್ಳೊ ಇಟ್ಟಿಕೊಳ್ಳೊ
ಈ ಗೋಲಿ ಆಟ ತಿಳಿದು ಸುಗಣ ಆಡುವದೋ
ಎನ್ನ ಕರ್ಮದ ಕಥೆ ಕೇಳೊ ದೇವ ತೋರೊ ಮಾರ್ಗವ
ಏನು ಮಾಡಲಿ ಶೋಧ ಎನ್ನಾಗ ತಿಳಿವಲದು
ಓಂ ನಮ ಶಿವಾಯ ಹೇಳಿದ ಮಂತ್ರವು ಮರಿಬಾರದು ಮರುಳೆ
ಕಾಯಪೂರ ಜಾತ್ರಿದೊಳಗ ನೋಡ ನೋಡುತ ಗೆಳೆಯ
ಕರೆದು ತಾರಮ್ಮಾ ಸ್ವಗೂರುವಿನ ಕರೆದು ತಾರಮ್ಮಾ ನೀನು
ಗುರುವಿನ ಭಜಿಸೊ ಮನದಲ್ಲಿ
ಗುರುವಿನ ಗುಪ್ತ ದಯಲಿಂದೆ ಮನ ನಿಜವನಾಯಿತು
ಗುರುವು ಬಿಟ್ಟು ಅಧಿಕಾರ ಯಾರು ಇಲ್ಲ ಬಲ್ಲವನೇ ಬಲ್ಲ
ಗುರುವೆ ನಿಮ್ಮ ಕೃಪಾ ಸಮುದ್ರ
ಗುರುತ ತೋರಿದ ಗುರವಿನ ಮರೆತು ಇರಬ್ಯಾಡ ಮನಸು
ಚಿಂತಿದೊಳಗ ಸಂತಿ ಭ್ರಾಂತಿ ಮಾಡಿರಿ
ತಿಳಿಬೇಕೊ ಗುರವಿನ ಕೀಲಿಯನು
ತಿಳಿ ತಿಳಿ ತಿಳಿ ತಿಳಿ ತಿಳಿ ತಮ್ಮ ಅದು ತಿಳಿಯದೆ ಮರೆತಿರುಬ್ಯಾಡೊ ಸುಮ್ಮ
ದಿನ ಸ್ವರೂಪಕೆ ಕಡಿಮಿಲ್ಲ ನಿನ್ನ ದೇಹದ ಅನುಕೂಲ ತಿಳಿಯಬೇಕಲ್ಲ
ದೇವರ ಪೂಜೆ ಬ್ಯಾರುಂಟು ನಿನ್ನ ದೇಹದೊಳಗೆ ಮನಿ ಮಾಡ್ಯಾದ ಗಂಟು
ನಾ ಹುಟ್ಟಿ ಬಂದೆನೊ ಈ ಬ್ರಹ್ಮಪುರದಲ್ಲಿ
ನೋಡಿರಿಕಿನ ಸೋಂಗ ಮೆರೆವಾಳೊ ಕುಂತು
ಮಾಡುವೆ ಪೂಜೆ ಮಾಡುವೆ ಮನ ನಿಜದ ಬೋಧವ ತಿಳಿದು
ಮಾತಾಡ ಜನರೆಲ್ಲ ಯಾತಕ ಬಂದಿರಿ ನೀತಿಯ ತಿಳಿಯಬೇಕಣ್ಣ
ಯಾತಕ ಚಿಂತಿಯೋ ತಮ್ಮ ನಿಜ ಬ್ರಹ್ಮ ತಾನಾದ ಬಳಿಕ
ಲಗು ಲಗು ನಡಿರೆವ್ವ ಗಾಡಿ ಬಂದದ ಓಡಿ
ಶುದ್ಧವಾಗಿ ದೈವ ಗಳಿಯುವ ಕಾಲ
ಶ್ರೀಗುರುವಿನ ಪಾದವ ಪಿಡಿಕೊ
ಶಿವ ಶಿವ ಅನು ತಂಗಿ ಸುಮ್ಮ
ಸ್ವತಾ ಹೊಲ ಮಾಡಿ ಹೋಡಿ ತಮ್ಮ ನೀ ಹಕ್ಕಿ
ಹಿಂಗ ಸಿಗುವದೋ ಗುರು ಮಾರ್ಗ
ಹೊತ್ತು ಗಳಿಯೋ ಚಿತ್ತಿನೊಳಗ ಚಿತ್ತು ಚಿನ್ಮಯ ದೇವರು
ಹೊಡಿಯಲಾರೆ ಈ ಊರೋಗಿನ ಗುಬ್ಬಿ ಹಗಲಿರುಳೆ
ಮಾಣಿಕ ಪ್ರಭುಗಳು
ಈಗ ಏನು ಪೇಳಲಿ ಗುರುರಾಯಾ
ಓ ಸಖಿ ಕಂಡೆ ನಾನು ಸ್ವಾಮಿ ಸಂಗಮೇಶನೆ
ಕಂಡೆ ನಾ ನಮ್ಮ ರೇವಣಸಿದ್ಧಾ
ಗುರುವಿಗೆ ಶರಣು ನಾ ಹೋದೆನೆ
ಗೋಪಿ ನಿನಕಂದಾ ಬಾಲ ಮುಕುಂದಾ
ಗೋಪೀ ಗೃಹೀ ದಧಿ ಚೋರಿ ಸೀದಾ
ಛಿಃ ಹೊಗೊ ನೀ ಮೂಢಾ ಇದೇನಿದು ತಿಳುವಳಿಕಿ
ನಿನ್ನ ಒಳಗೆ ನೀ ನಿನಗ ನೋಡೊ
ನೀ ದಾರು ನನಗೆ ನಾ ಏನು ನಿನಗೆ
ಬಸವ ಬಸವ ಬಸವ ಬಸವನೆಂಬಿನೆ
ಬ್ಯಾಗನೆ ಗುರುವಿಗೆ ಶರಣು ನೀ ಹೋಗೊ
ಮುಕ್ತನಾಗಿದ್ಯೊ ಅಣ್ಣಾ ಮುಕ್ತ ನೀ ಇದ್ಯೋ ತಮ್ಮಾ
ವಸ್ತು ಅಲ್ಲಿಲ್ಲಾ ಇಲ್ಲಿಲ್ಲಾ ಠಾವ ಠಿಕಾಣಿನೆ ಇಲ್ಲಾ
ವ್ಯಾಪಕ ಶಿವ ಹೀಂಗ ಅಂದವನು ತಾನೆ
ಹೇ ಪ್ರಭು ದಯಾನಿಧೆ ನೀ ನಮಗೆ ಪಾಲಿಸು
ನಿಜಲಿಂಗ ಭದ್ರೇಶ್ವರರ ಅನುಭವ ಪದಗಳು
ಅಂತಾ ಹಿಂಥಾದು ಎಲ್ಲಾ ಬರಲಿ
ಅಂಬಾ ಅಂಬಾ ಆರುತಿ
ಅಲಕ್ ನಿರಂಜನ ದತ್ತ ದಿಗಂಬರ
ಅಲಲಲಾ ಏನ ತಾರೀಪಾ
ಅಲಾಯಿ ಎಂಬುದು ಏನಿದು
ಅರುವು ತೋರಿದ ಗುರುವಿಗೆ ಮರತ್ಯಾಂಗಿರಲಮ್ಮ
ಆಗತಾದರೊ ಬಾಬಾ ಆಗತಾದರೊ
ಆರುತಿರೆ ಮಂಗಳಾರುತಿರೆ
ಆರುತಿ ಎತ್ತಿರಿ ಮ್ಯಾಗೆ
ಆರುತಿ ಮಂಗಳ ಮೂರುತಿಗೆ
ಆಲಯ ಮೇಲಪ್ಪಾ ಆಲಯ ಕಾಲ ಮೇಲಪ್ಪಾ
ಇದ್ದಾಂಗ ಆಗುವುದೊ
ಇದ್ದಾಂಗ ಆಗುವದಕ ಈಡಿಲ್ಲ ಯಾರ್ಯಾರು
ಉದಗಿರಿ ಜಾತ್ರಿಗೆ ಹೋಗಾನು ಬೇಗನೆ ಬಾರೆ
ಊರ ದೇವತೆ ಮಾಡುತಾರಮ್ಮ
ಎಕ್ಕಲ ಖಾಜಾ ಸಾಕ್ಷಾತ್ ಶಿವನು
ಎಡಾ ಕಣ್ಣು ಕುಣಕಿ ಬಲಾ ಚೋರಗಂಡಿ
ಎನ್ನ ಇಚ್ಚಾ ತೀರಿಸಿದವರೆ ಎನ್ನವರು
ಎಲೋ ನಂದಿನಾಥ ಮಾತಿನ ಗುಣವಂತ
ಏ ಎಪ್ಪಾ ಎಂಥದು ದಿನ ಬಂತೊ
ಏ ಎಪ್ಪಾ ಹದ್ದಿನ ಮಾರಿ ಹಕ್ಕಿ ನೋಡರೊ
ಏಕೋ ವಾಕ್ಯೆ ನಮ್ಮ ಸತ್ಯ ಶರಣರು ಬರುವಾಗ
ಏನಾರ ಮಾಡಯ್ಯೊ ನೀನು
ಒಬ್ಬನ ಮೆಚ್ಚಿಕೊಂಡು ಇರು ಲವಡಿ
ಒಳ್ಳೆಯ ಮಾತುಗಳ ಆಡನು ಕಲಿರಿ
ಕನಸು ಮನಸಿನಲ್ಲಿ ನೆನಸಿದಾಗಲೆ ನೆನುವಾಗಿ
ಕನಸೊಂದು ಕಂಡೆನಮ್ಮಾ
ಕರ್ಪೂರದಾರುತಿ ಮಂಗಳ ಮೂರುತಿ
ಕರವು ಮುಗಿದು ನಿನ್ನಾ ಶಿರ ಬಾಗುವೆ ನಾ
ಕಾಣಬೇಕಲೊ ಜಾಣ ಪಕ್ಷಿ
ಕುಲ ಕುಲ ಕುಲ ಕುಲ ಅಂತೀರಿ
ಕೂಡಲ ಸಂಗಮದೇವ ಕೂಡಿಕೊ ಎನ್ನ
ಕೆಂಪು ಮೂಗಿನ ಹಕ್ಕಿ ಎಂದರೆ ಫಿರಂಗಿ
ಕೇಳೊ ನಂದಿನಾಥ ಬಿಡಲೆಂಬ ದೈತ್ಯ
ಖಾತ್ಯಾದಾಗಿದ್ದಷ್ಟು
ಗುರುತಾಯಿ ಗುಣವಂತಿ ಸದಾನಂದಮೂರ್ತಿ
ಗುರುವಿನ ಮಾಡಿಕೊಳ್ಳಿರೊ
ಗುರುತು ಇಲ್ಲದ ಗುರುವಿನ ಅರತುಕೊಳ್ಳವ್ವ ತಂಗಿ
ಗುರುವೆ ನಿಮ್ಮ ನಾಮ ಸರ್ವರಿಗೆ ಪ್ರೇಮ
ಗುರುಲಿಂಗ ಜಂಗಮ ತ್ರೀವೇಣಿ ಸಂಗಮ
ಗೌಡನಾಗಬೇಕಣ್ಣಾ ಊರಿಗೆ ಗೌಡನಾಗಬೇಕಣ್ಣಾ
ಗಂಡನ ಮಾಡಿಕೊಂಡವರೆಲ್ಲಾ
ಘೂಟಾ ಕಿತ್ತಿಕೊಂಡು ಓಡಿಹೋಯ್ತು ಕುದುರಿ
ಚಂದನಾ ಸುಗಂಧಾ ಕೇತಕಿ ಮಕರಂದಾ
ಚೆಂಡಾಸುರನ ಹೊಡದಿ ಚೆಂಡಿ ಹೆಸರ ಪಡೆದಿ
ಚೆಂಡಿನಾಟ ಆಡಬಾರಮ್ಮಾ
ಛೀ ಛೀ ಮೂಳಿ ಸಂತರಿಗಿ ವಾಳಿ
ಜಮಾ ಮಾಡಿ ಇಕ್ಕಿರಿ ರೊಕ್ಕಾ
ಜಯದೇವ ಮಂಗಳಾರತಿ
ಜಯ ಜಯ ಮಂಗಳಾರುತಿ
ಜಯ ಜಯ ಜಗದಂಬೆ
ಜಂಗಮ ಜಗ ಕರ್ತಾ ಲಿಂಗದಲ್ಲಿ ಭರಿತಾ
ಜಾತಿ ಭೇದ ಅಳಿದು ಜ್ಯೋತಿರೂಪ ತಿಳಿದು
ಬಾರೊ ಬಾರೊ ಬಾವಗಿಪುರ ಭದ್ರಿನಾಥನೆ
ಬೀದರ ನಾಡು ಸಣ್ಣ ಹಳ್ಳಿ ನಿಡವಂಚಿ ಶಿವಪುರ
ಭಲಾ ಭಲಾ ನೀವು ಗೆದ್ದಿರೊ
ಮಂಗಳ ಮೂರುತಿ ಮಹಾದೇವ ಗಣಪತಿ
ಮನಮಯ ಮಹಲಿಂಗ ಚಿನ್ಮಯ ಚರಲಿಂಗ
ಮರ್ತ್ಯಕ ಬಂದು ದೇವರ ಕಂಡ ಸ್ವಾಮಿ ಮಲ್ಲಯ್ಯಾಜಿ
ಮಹಾತ್ಮರು ಬಂದಾರು ಮರ್ತ್ಯಕ್ಕೆ ಹಿರಿಯರು
ಮಹಾದೇವ ಬಳಿ ಚಕ್ರ ಕೈಲಾಸ ಗಿರಿ ಶಿಖರ
ಮಹಾಲಿಂಗನ ಮಠದೊಳಗೊಂದು
ಮಾತು ಹೋಯಿತು ನೀತಿ ಉಳಿಯಿತು
ಮುಡಿಯನ್ನು ಹಿಡಿದು ಎಳೆದೊಯ್ಯುವೆನೆಂದು
ಮೂಲ ಮಾಯಿ ಬಾರೆ ಮಿಗಿಲಾದ ಕುನ್ನಿಯರೆ
ರಾಜಯೋಗಿ ಮಹಾರಾಜ ಸಲಾಮ
ರಾಮನ ನುಡಿಯಲಿಬೇಕೊ
ರಿದ್ಧಿ ಸಿದ್ಧಿ ನಿಮ್ಮ ಮಾಡುತಾರೊ ಧ್ಯಾನ
ವಾರೆ ವಾರೇ ನನ್ನ ಹುಳಗೆಡಕ ಹೆಣ್ಣಾ
ಶಕ್ತಿಯ ಸಾಕಾರ ಮುಕ್ತಿಗೆ ಆಧಾರ
ಶರಣು ಶರಣು ಗುರುವೆ ಶಂಕರಾ
ಶ್ರವಣ ಮನನ ನಿಧಿ ಧ್ಯಾಸ ಮಾಡೊ
ಶಿರವು ರುದ್ರ ಲೋಕಾ ಹೃದಯ ಬ್ರಹ್ಮಲೋಕ
ಶಿವನಾಮ ನುಡಿಬೇಕೇ ಹೇ ಮನವೆ
ಶಿವ ಶಿವ ಶಿವಲಿಂಗಾ ಮೂರುತಿ ಘನಲಿಂಗ
ಸಹಗುಣ ಸೋಹಂ ನಿರ್ಗುಣ ನಿಜಲಿಂಗ ಮೂರುತಿ
ಸತ್ಯನಡಿ ಎಂದರ ಸಾಯಬ್ಯಾಡ ಮಗಳೆ
ಸದ್ಗುರುಮೂರ್ತಿ ಸ್ಥಾವರದಲ್ಲಿರುತಿ
ಸದ್ಗುರು ಕಂಡಾಡು ಮನಸೆ
ಸದ್ಗುರು ಶಂಕರಲಿಂಗ ಪಾದಕ
ಸಮಯ ಹೋಯಿತು ಭಾರಿಗೆ
ಸಾಪಿ ಹೋಯಿತೊ
ಸ್ಥಿರವಿಲ್ಲದ ಕೊಂಪಿಗೆ ನಾನು
ಸಿದ್ಧಾ ಸೇದಾನು ಬನ್ನಿರೊ
ಸೊನ್ನಿ ಅಂದರೆ ಪೂಜಿ
ಹಂ ಎಂಬುದು ದು:ಖದಾಯಕ
ಹಂಗ್ಯಾಕ ಹಿಂಗ ಬರ್ರಿ ನೆಟ್ಟಕ
ಹಿಂತಾ ಸನ್ಯಾಸಿ ಹೋರಿ ನಾ ಕಾಯಲಾರೆ
ಖಟಕ ಚಿಂಚೋಳಿ ಅಪ್ಪಾರಾಯ ಕುಲಕರ್ಣಿ
ಅಪರಾಧ ಕ್ಷಮೆ ಮಾಡೊ ಶರಣು ನಾ ನಿಮಗೆ
ಇದು ಏನು ಬಂತೋ ವಿಪರೀತ ಕಾಲ
ಎಚ್ಚರ ಆಗಿರಿ ಇನ್ನಾ ತಿರಗಿ ಬಾರದು ನರಜನ್ಮ ಕಠಿಣಾ
ಓಂ ನಮೊ ಶ್ರೀ ಗುರುರಾಯ ನಿಮ್ಮ ಭಜಿಸುವೆನ್ನಯ್ಯಾ
ಓಮನೆಂದು ಕುಟ್ಟನು ಬಾರೆ
ಗುರವಿಗಿ ಶರಣ್ಹೋಗೊ ಮರುಳೆ ನಿನ್ನ
ಗುರುದಯ ಕಮಿ ಆದಂಗೈತಾ ಎನ್ನ
ಗುರುವಿನ ಗುರುತವ ತಿಳಿಯಬೇಕೆ ಗೆಳದಿ
ಧೀರಾ ಶ್ರೀಗುರು ಮಹರಾಜ್ಯ ಬಾರೊ ಕರುಣದಲ್ಲಿ
ನಾ ಮೂಢ ಎನಗೊಲಿಸಮ್ಮ ಬ್ರಹ್ಮ
ನೋಡಿರಿಕಿನ ಸೋಂಗ್ ಮೆರೆವಾಳೊ
ವ್ಯರ್ಥ ದಿನಗಳಿಬ್ಯಾಡ
ಶರಣು ನಾ ಹೋಗಿದನೇ ಸದ್ಗುರುವಿಗಿ
ಸ್ವಾಮಿ ಸದ್ಗುರು ಮಹಾದೇವಾ ನಮಿಸುವೆ
ಸರ್ವವೇಶಮ ಗುರುಭಾವ ಭರಣ
ಹಿರಾಗಡತಿ ನೀವು ಆಗಿ ಬಂದಿರಿ ಗೋಲಿ ಆಡದಕ
ಲೇಂಗಟಿ ಕರಿಬಸವೇಶ್ವರರು
ಆತ್ಮನ ಕಾಣದ ಮನುಜ ನೀನು
ಆರು ತನಗೇನಂದರೇನೋ ಆಗೊ ಸಮಾಧಾನ
ಆತ್ಮಸಾಕ್ಷಿ ಆದವರಿಗೆ ಮತ್ತೆ ಭವ ಬಾಧೆಯಂಟೆ
ಆದಿ ಅನಾದಿ ಜಗಭರಿತ
ಆಸೆ ಎಂಬ ಬೀಸುವ ಕಲ್ಲಿಗೇಸು ದಿನ ಬೀಸಲೆಮ್ಮ
ಆತ್ಮದ ಅನುಭವ ತಿಳಿ ಮಾತೆ ಗುಣವಂತೆ
ಆತ್ಮ ರೂಪನಿಗೆ ಅಖಂಡ ವ್ಯಾಪಕಾದವಗೆ
ಊರ ಬಿಡಬೇಕರೋ ತಮ್ಮದೇರೆ
ಎಲ್ಲಾರು ಮಾಡುವದು ಹೊಟ್ಟಿಗಾಗಿ
ಎಂಥ ಗುರುರಾಯ ಎನಗೆ ದೊರೆದ
ಓಂ ನಮಃ ಶಿವಾಯೆನು ಮನ
ಕುಲವಾವುದು ಹೇಳಲಿ ಅಣ್ಣಾ
ಕರ್ಪೂರಾರತಿ ಬೆಳಗಿರೆ ಗುರುಲಿಂಗ ದೇವಸ್ವಾಮಿಗೆ
ಗುರವಿನ ಮಹಿಮವು ಬ್ಯಾರಾ
ಗುರಕೀಲ ಮಾತು ಗುರುತಿಟ್ಟು ಪೇಳಿರಿಗುರುವೆ
ಗುರು ಮುಟ್ಟಿ ಗುರುವಾಗಿ ಅರುವಿನೋಳರುವಾಗಿ
ಲಗ್ನ ತೀರಿದ ಮ್ಯಾಲೇ ವಿಘ್ನ ಬಾರಾದೆ ತಂಗಿ
ಲಿಂಗಪೂಜೆ ಮಾಡಿ ಮುಕ್ತಾದೆ ಈ ಭವದಿ ಬಂದು
ಶರಣರ ಸೇವೆ ಮಾಡಿ ಮರಣ ರಹಿತನಾಗೊ
ಶಿವಾಯನಮಃ ಓಂ ಹರಾಯನಮಃ ಓಂ
ಶಿವನಾಮ ನುಡಿ ಇದೇ ಜನ್ಮ ಕಡಿ
ಶ್ರೀ ಗುರುವೇ ನಿಜ ಇಡು ಅರುವೇ
ಶ್ರೀ ಗುರುವರ ಗಂಗಾಧರ ಮನೋಹರ ಸದಾಶಿವ ಶಂಕರ
ಸತ್ತಿಲ್ಲ ಯಾರು ಸತ್ತಿಲ್ಲ ಸತ್ತವರಿಗಾಗಿ ಯಾರು ಅತ್ತಿಲ್ಲ
ಸಂತರ ಸಂಗವ ಮಾಡಮ್ಮ ಹಡದಮ್ಮ
ಸುರತಿಟ್ಟು ಸುಜ್ಞಾನಿ ಕೇಳಿರಿ
ಸ್ಮರಿಸುವೆ ನಾಗಿರಿಧರ ಶ್ರೀಧರ ಮನೋಹರ ಮೇಘ ಶ್ಯಾಮಗೆ
ಸಾವಿರ ಕೊಬ್ಬರು ಸಾಧುರು ಹುಟ್ಟುವರ
ಜ್ಞಾನದ ಖೂನಿಲ್ಲ ಅಜ್ಞಾನಿಗಿ ಜ್ಞಾನದ ಖೂನಿಲ್ಲ
ಕೊಳ್ಳೂರು ಹುಸನಾ ಸಾಹೇಬರು
ಆರು ಗುಣ ಬಿಡುವೊ ಅವ ಗುಲಾಮ
ಒಡಗೂಡಲಾಕ ಒಡೆಯನು ಬೇಕ
ಕರ್ನಾಟಕ ಕ್ಷೇತ್ರ ಪರಮ ಪವಿತ್ರ
ಕಲ್ಯಾಣಂಬುದು ಅದ ಕೈಲಾಸ
ಕುಲೋತ್ತಮ ಕುಲದೀಪ ಕಿರಣ
ಗಾಂಜಿ ಸೇದಾ ಯೋಗಿ ನಿರಂಜನವಾಗಿ
ಗುರು ಬೇಕಾದರ ತನುಮನಧನ ಈ ಮೂರು ಗುರುವಿನ ಕೊಟಕೊ
ಗುರುವಿನ ಮನೆಯಲಿ ಅರಮನೆ ಇರುವುದು
ತಿಳಕೊ ತಿಳಕೊ ನಿನ್ನೊಳು ನೀ ವಿಚಾರ ಮಾಡಿ ತಿಳಕೊ
ತಿಳಿ ನೀರಿಗಿಂತ ತಿಳಿ ಹಾರಕೂಡ ಮುತ್ಯಾವ ತಿಳಿದಾವ
ದಯಾಳುವಂತ ದಾಮೋಜಿ ಪಂತ ಭಕ್ತಿಲಿ ನಡೆದವನು
ದೋಷ ರಹಿತಗ ಆಶಾ ಇದ್ದಿದ್ದಿಲ್ಲ
ನಾಯಿ ಬಾಲ ತಂದು ನಳಿಗ್ಯಾಗ ಹಾಕಿದರೇನೊ
ನೀ ಲಗು ಏಳು ಭಜನೆಯ ಮಾಡಲು ಏಳು
ಪರುಷದ ಖಣಿಯ ದರುಶನ ಮಾಡುವುದಕ
ಬಡತಾನದಾಗ ಬಡಿವ್ಯಾರ
ಭಕ್ತಿಯ ಬೆಳೆಸಿ ಹಿಂದಿನ ಹಿರಿಯರು ಆಗ್ಯಾರ ಮೆಂಬರ
ಭಜನಾ ಮಾಡಾನು ಸನಿ ಬಾ
ಮನ ಸಾಕ್ಷಿ ಮನ ಸಾಕ್ಷಿ
ಮರವಿನ ಮನೆಯೊಳಗೆ ಅರವಿನದು ಇರಲಿ ದೀವಿಗೆ
ಮಹಾತ್ಮನಂದು ಪರಾತ್ಮಕ ಧ್ಯಾನಿಸಿದವನೆ ಪರಮಾತ್ಮ
ವಿಠ್ಠಲನೆಂದರೆ ಬಟ್ಟಲ ಅಮೃತ ಸಿಗತದ ಪವಿತ್ರ
ಶಂಭೋ ಶಂಕರ ಶಿವನೇ ಅಂಬಾಪತಿ ನೀನೇ
ಶೆಕೆ 1791ಕ ವದ್ಯೆ ಭಾದ್ರಪದದಾಗ ಗಾಂಧಿ ಜನ್ಮ ದ್ವಾದಸಿಗ
ಸತ್ಯ ಸತ್ಯ ಶಿವಲಿಂಗದ ಪೂಜೆ ನಿತ್ಯ ಸ್ವರ್ಗದಾಗ
ಸುಖ ದುಃಖ ಸಂಭ್ರಮಕ ಈ ಶರೀರಕ
ಸೊಟ್ಟ ಇಲಿಚಾಬತ್ತ ಎಲ್ಲಿಂದಲ್ಲೆ ಹಾಕಿಟ್ಟದ ತೂತ
ಹಕ್ಕಿ ಹೊಡೆಯೊ ತೆಕ್ಕಿ ಸೋಮಣ್ಣ
ಹದವಾಗಿ ಹದಿಮೂರು ತೂತಿಂದು ಹುಟ್ಟಿ ಬಂದದೊಗಡಗಿ
ಹಾಯ್ದು ನೋಡು ಹೈದ್ರಾಬಾದಿ ಅಂಗಡಿ
ಶಿಲ್ಲಪ್ಪ ಕವಿ
ಅವ್ವ ಇವರ್ಯಾರೇ ಅಮ್ಮ ಈತನ್ಯಾರೇ
ಆರು ಮಂದಿ ಕಳ್ಳರ ಊರ ಒಳಗೆ ಹೊಕ್ಕರ
ಇನ್ನೇನು ಮಾಡಲಿ ಗೆಳೆದೆ
ಈ ಕಂದನಿಗೆ ಸಣ್ಣ ನಂದನಿಗೆ
ಈ ಮುಪ್ಪಿನ ಕಾಲ
ಈ ಲೋಕದ ಬಾಧಿ ಸಾಕಾಯಿತಪ್ಪ
ಈ ಭವದ ಬಾಜಾರಕ ಬಂದೆನಲ್ಲ
ಎಂಥ ಕಾಲವು ಬಂದಿತೋ
ಎಂಥ ಮದವಿ ನಾ ಮಾಡಿಕೊಂಡ
ಎಲ್ಲಾ ಜೀವರಾಶಿ ನಿನ್ನ ಕೈಗೆ ಆಸಿ
ಎಲ್ಲಾ ಪ್ರಾಣಿ ಮ್ಯಾಲ ಮಾನವ ಜನ್ಮ ಮೇಲ
ಏನಿದು ನ್ಯಾಯವೆ
ಏಳೇಳೊ ಮಾನವ
ಒಕ್ಕಲುತನಕ ಒಪ್ಪುವ ನೀನ
ಓಂ ನಮಃ ಧ್ಯಾನವ ಮಾಡೋ
ಓಂ ಶಿವ ನೀ ನಿರಂಜನ
ಓಂ ನಮಃ ಶಿವಾಯ ಮಂತ್ರವ ನುಡಿವೆ
ಕಷ್ಟ ಕುಡವಲಿ ಬೇಡ
ಕಂದನ ಕಂಡಿರೇನ ಮುಕುಂದನ ಕಂಡೀರೇನ
ಕ್ಷಣ ಕ್ಷಣ ಓಂ ಶಿವ ನುಡಿಯೊ ಮನ
ಕಾನಾ ಬಾರೈಯೋ
ಕುಡುಬ್ಯಾಡ ಹಡದವ್ವ ಹಳ್ಳಿ ಒಕ್ಕಲಗ್ಯಾನ
ಕೇರ್ಯಾಗಿನ ಅವ್ವಗಳಿಗೆ
ಜಯಮಂಗಲ ಮಲ್ಲಿನಾಥ ಮಹಾದೇವಗೆ
ಜೋ ಜೋ ಜೋ ಜೋ ಚೆನ್ನಬಸವಣ್ಣ
ಢಮರುಧರನೆ ಶಂಭೋಹರನೆ ನಿನ್ನ
ದೇವ ಕರುಣದಿ ಕಾಯ ಬಾರೊ
ದೇವ ನಾ ಬೇಡುವೆನು
ನನ್ನ ಹಳ್ಳಿ ತೊಗಲೂರ ಬಿಟ್ಟು ಬಂದ ದೊಡ್ಡೂರ
ನಮೋ ನಮೋ ನಮಿಪೇನಾ ಮನಾಮನಾ
ನಾ ಓಡಿ ಬಂದೆ ಅಡಗಿಸಿಕೊಳ್ಳೋ ನೀ ತಂದೆ
ನಾ ಗಂಭೀರಾದರೆ ನೀ ಒಲಿವೆ ಎನಗೆ
ನಾನು ಹೋಗುವೆನಾ ಹೋಗಿ ಬರುವೆನಾ
ನಾಲ್ಕು ತಿಂಗಳ ಮಳೆಗಾಲ ನಾಲ್ಕು ತಿಂಗಳ ಚಳಿಗಾಲ
ನಿನ್ನ ರೂಪಾ ನೋಡಿಲ್ಲಾ ನಿನ್ನ ನೆರಳು ಕಾಣಿಲ್ಲಾ
ನೀನೇ ನೀ ನೋಡುವ
ನೋಡಿರೆ ಗೆಳೆದೆರೆ
ನೋಡೆ ಅಮ್ಮ ನೋಡೆ
ಪಂಚಾಂಗ ನೋಡಿಕೊಂಡ
ಪತ್ಯ ಮಾಡಬೇಕೋ ಇಂತಹದೋ
ಪದರೊಡ್ಡಿ ಬೇಡುವೆ ನಾ
ಪ್ರಭು ನಾ ಮರೆಯದೆ ಸ್ಮರಿಸುವೆ ನಾ
ಪಾಂಡುರಂಗ ಧನಿಯ ತಂದೆ
ಪಾದವ ಕುಣಿಸುತ ಹಸ್ತವ ಬಡಿಯುತ
ಪ್ರೇಮ ಕೂಡಿದ ಮ್ಯಾಲೆ ಭಯವ್ಯಾಕ
ಬತ್ತಲೆ ಬಂದಿ ಬತ್ತಲೆ
ಬನ್ನಿರಪ್ಪಯ್ಯಾ ನೀವು ಬನ್ನಿರಪ್ಪಯ್ಯಾ
ಬನ್ನಿರಯ್ಯಾ ಗಣಪಯ್ಯಾ ಬಡವ ಭಕ್ತರ ಮನಿಗೆ ಬಾ
ಬರತೀನಿ ಹೋಗಿ ಬರತೀನಿ
ಬಾ ಬಾ ಬಾಲ ಗೋಪಾಲನೇ
ಬಾರಯ್ಯ ಭಗವಂತ ಬೇಗನೆ ಬಾರೋ
ಬಾರವ್ವ ಸಂಗವ್ವಾ ಬಾರವ್ವ ನಿಂಗವ್ವಾ ಬಾರವ್ವ ಗೆಳದಿ ಗಂಗವ್ವಾ
ಬ್ಯಾಡೋ ತಮ್ಮ ನೋಡೊ ಅಮ್ಮಗ ಹೇಳುವೆನೊ
ಬ್ಯಾಸರಾದ ಸಂಸಾರಕ್ಕ ದುಡಗಿ ಮಾಡಿ
ಬಿದ್ದಿಯಲೆ ಹುಡುಗ ಬಿದ್ದಿಯಲೆ
ಬೆನ್ನತ್ತಿ ನಮಗೆ ಬರಗಾಲ ಭೂತ
ಭಕ್ತರು ಹೊಂಟರ ಓಡುತೆ
ಭ್ರಾಂತಿ ಬಿಡಿಸೋ ಜಗದಾ ತಂದೆ
ಭಿಕ್ಷುಕ ನಾನು ಭಿಕ್ಷುಕ
ಮಡಿಯಲಿಂದೆ ಗುಡಿಗಿ ಹೋಗಿ
ಮದುವಿಯ ಹೆಂಡತಿ ಮನೆಯಲ್ಲಿ ಬಿಟ್ಟು ಗೆಳತಿ ಇಟ್ಟಾನಾ
ಮಮತಾವ ಮಾಡವಲ್ಲಿ ಮುನಿಸ್ಯಾಕೋ ದೇವ
ಮುತ್ಯಾ ನಿನ್ನ ಬಲ್ಲಿ ಒಂದು ಗಿಳಿ ಆದ
ಮೂಲ ಸ್ಥಾನದ ಮಾತ ಮಾಡಿಕೊಂಡ ಗುರುತ
ಯಾರಿಲ್ಲದವರಿಗೆ ನೀ ಕಾಯೋ ಶಿವನೆ
ರೂಪ ಬೇರೆ ಮಾಡಿ ಜೀವ ಒಂದೇ ಪಡಿ
ರೋಹಿದಾಸ ಸಮಗಾರ ಎಂಥ ಶರಣ ಆಗಿದಾರ
ಲಕ್ಷ ಚೌರ್ಯಾ ಐಂಸಿ ಮಾಡಿ ಜೀವರಾಶಿ
ವಾಯು ತೇಜ ಅಪ್ ಜೀವ ಮಣ್ಣು ಸಾಪಾ
ಶಿವ ಶಿವ ಸದ್ಗತಿ ನೀನು
ಸಾಕಾಯಿತೊ ಶಿಕ್ಷಾ ನಮಗೆ
ಹತ್ತವಿಂದ್ರಿನಗರ ಹುಟ್ಟಸಿದ್ದ ಸರಕಾರ
ಹವಲ ಹಾರಿ ನಡದಾನ ಅಡವಿದಾರಿ ಹಿಡದಾನ
ಹ್ಯಾಂಗ ಕರಿಯಲಿ ನಿನಗೆ
ಹ್ಯಾಂಗ ಪೂಜೆಯ ಮಾಡಲಿ ಶಿವರಾಮ ನಿನ್ನ
ಹ್ಯಾಂಗೆ ಮಾಡಲಿ ನಾ ಹ್ಯಾಂಗೆ
ಹುಚ್ಚ ಮಾಡಿದ
ಹೆಣ್ಣು ಗಂಡು ಜೋಡಿ ಎರಡು ಗೊಂಬಿ ಮಾಡಿ
ಹೇ ಸೃಷ್ಟಿಪಾಲ ಬೇಡುವೆ ನಿನ್ನ
ಹೋ ಹೋ ಹೋ ಹೋ ನಮ್ಮ ನಾಡು ಶುದ್ಧ ಕನ್ನಡ.