Categories
ದಾಸ ಶ್ರೇಷ್ಠರು

ಭೀಮಾಶಂಕರ

ದಾಸರ ಹೆಸರು : ಭೀಮಾಶಂಕರ ;
ಕಾಲ : 1660- ; ಅಂಕಿತನಾಮ : ಮಹೇಶ (ಗುರುರಾಮ, ಈಶ ಈ ಅಂಕಿತಗಳೂ ಕೆಲವು ಕೀರ್ತನೆಗಳಲ್ಲಿವೆ ;
ಲಭ್ಯ ಕೀರ್ತನೆಗಳ ಸಂಖ್ಯೆ : 26 ; ಗುರುವಿನ ಹೆಸರು : ಗುರುಪ್ಪಯ್ಯ ;
ರೂಪ : ಭೀಮಾಶಂಕರ ; ಪೂರ್ವಾಶ್ರಮದ ಹೆಸರು : ಇವರು ಹಂಪೆಯಲ್ಲಿ ವಿದ್ಯಾರಣ್ಯ ಪೀಠಾಧಿಪತಿಗಳಾಗಿದ್ದು ನಾಲ್ಕು ವರ್ಷಗಳ ನಂತರ ಆ ಪೀಠ ತ್ಯಾಗ ಮಾಡಿ ಮರಳಿನಂದಗಿಗೆ ಬಂದರು ಸನ್ಯಾಸಾಶ್ರಮದ ಹೆಸರು – ಶಂಕರಾನಂದ ;
ಮಕ್ಕಳು ಅವರ ಹೆಸರು : 1. ಚಿಕ್ಕಪ್ಪಯ್ಯ 2. ಶಿವರಾಮ ;
ವೃತ್ತಿ : ಪಾರಮಾರ್ಥಿಕ ಜೀವನ ;
ಕಾಲವಾದ ಸ್ಥಳ ಮತ್ತು ದಿನ : ಸಂಜೀವನ ಸಮಾಧಿ ತೆಗೆದುಕೊಂಡರು ಆಶ್ವೀನ ಪದ್ಯ ದ್ವೀತೀಯ ಸಿಂದಗಿ (ಜಿಲ್ಹಾ ವಿಜಾಪುರ) ;
ವೃಂದಾವನ ಇರುವ ಸ್ಥಳ : ಸಿಂದಗಿ (ಜಿಲ್ಹಾ ವಿಜಾಪುರ) ;
ಕೃತಿಯ ವೈಶಿಷ್ಟ್ಯ : ಕಾವ್ಯ ಪ್ರತಿಭೆ ಉಚ್ಚ ತಾತ್ತಿಕ ವಿಚಾರ ಮತ್ತು ದಿವ್ಯ ಆಧ್ಯಾತ್ಮಿಕ ಅನುಭೂತಿ ಇವರ ಕೀರ್ತನೆಗಳಲ್ಲಿ ಒಡೆದು ಕಾಣುತ್ತವೆ ;
ಇತರೆ : ಸಂಪ್ರದಾಯದಲ್ಲಿ ಉಚ್ಚನೀಚ ಭೇದವಿಲ್ಲ ಭೀಮಾರಂತರರು ಯಾವ ಗ್ರಾಮಕೇಹೋಗಲಿ ಮೊದಲು ಹರಿಜನರಿಂದ ಭಿಕ್ಷೆತೆಗೆದು ಕೊಳ್ಳುತ್ತಿದ್ದರು ಹೀಗೆ ಇವರು ಮೊದಲು ಹರಿಜನರಿಗೇಳಿ ಮಾನ ಕೊಡುತ್ತಿದ್ದರು.

Leave a Reply

Your email address will not be published. Required fields are marked *