Categories
ದಾಸ ಶ್ರೇಷ್ಠರು

ಚಿದಾನಂದ ಅವಧೂತರು

ದಾಸರ ಹೆಸರು : ಚಿದಾನಂದ ಅವಧೂತರು ;
ಜನ್ಮ ಸ್ಥಳ : ದೊಡ್ಡ ಹರಿವಾಣ ಆದವಾನಿ ತಾಲ್ಲೂಕು ಆಂದ್ರಪ್ರದೇಶ ;
ತಂದೆ ಹೆಸರು : ಲಕ್ಷ್ಮೀಪತಿ ; ತಾಯಿ ಹೆಸರು : ಅಣ್ಣಮ್ಮ ;
ಕಾಲ : 1700- ;
ಲಭ್ಯ ಕೀರ್ತನೆಗಳ ಸಂಖ್ಯೆ : 433 ; ಗುರುವಿನ ಹೆಸರು : ಚಿದಾನಂದರು ;
ಪೂರ್ವಾಶ್ರಮದ ಹೆಸರು : ಝಂಕಪ್ಪ ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ಜ್ಞಾನಸಿಂಧು ಪಂಚೀಕರಣ ತತ್ವಚಿಂತಾಮಣಿ (ಗ್ರಂಥಗಳು ಬಗಳಾಂಬ ಸ್ತೋತ್ರ (101 ಔಷದಿ) ದೇವೀಮಹಾತ್ಮೆ (769 ಭಾಮಿನಿ ಷಟ್ಪದಿಗಳು ;
ಒಡಹುಟ್ಟಿದವರು : ನರಸಿಂಹ ಚೂಡಣ್ಣ (ಅಗ್ಗಿಂದಿರು ; ವೃತ್ತಿ : ಯತಿಗಳು) ;
ಕಾಲವಾದ ಸ್ಥಳ ಮತ್ತು ದಿನ : ಕನಕಗಿರಿ (ಸಜೀವಸಮಾಧಿ) ಪ್ಲವಂಗಸಂವತ್ಸರ ಮಾಘ ಬಹಳತ್ರಯೋದಶಿ ;
ವೃಂದಾವನ ಇರುವ ಸ್ಥಳ : ಕನಕಗಿರಿಯಲ್ಲಿ ಇವರ ಸಮಾಧುದೆ ;
ಕೃತಿಯ ವೈಶಿಷ್ಟ್ಯ : ಅವಧೂತಸಂಪ್ರದಾಯದಲ್ಲಿ ಹಾಡುಗಳ ಮತ್ತು ಕೃತಿಗಳ ರಚನೆಯ ಮೂಲಕ ಆಧ್ಯಾತ್ಮಸಾಹಿತ್ಯವನ್ನು ಪ್ರಚುರಗೊಳಿಸಿರವರು ಕೀರ್ತನೆಗಳಲ್ಲಿ ಆಧ್ಯಾತ್ಮಿಕಸಂಪತ್ತು ಭಕ್ತಿಯುತವಾಗಿ ಪೊರುಢವಾಗಿ ಅಭಿವ್ಯಕ್ತಿಪಡೆದಿದೆ.