Categories
ರಚನೆಗಳು

ಹಸನ್ಮುಖ ವಿಠಲರು

ನಿನ್ಹೊರತು ಇನ್ನಿಲ್ಲ ಹನುಮಾ
ಜಯ ಭೀಮಾ ಗುರುಮಧ್ವರಾಯಾ ಪ
ಅನ್ನವಸ್ತ್ರವ ಕೊಟ್ಟು ಅನ್ಯರಿಗೆ ಬೇಡಿಸದೆ
ಅನುಗಾಲವೂ ಕಾಯೋ ಅನುಪಮ ಚಿಂತನ ೧
ಬಂದ ಬಂದ ಕಂಟಕವನ್ನು ಬಂದು ಬಂದೂ ಬಯಲು ಮಾಡಿ
ಎಂದೆಂದಿಗೂ ಕಾಯೋ ಸುಂದರ ಮೂರುತಿಯೇ ೨
ಕದರೂರು ಹನುಮೇಶ ಹಸನ್ಮುಖವಿಠಲನ
ಮುದದಿಂದಲಿ ಒಲಿಸಿದ ಚದುರ ಮೂರುತಿಯೆ ೩

 

ನಿನ್ಹೊರತು ಇನ್ನಿಲ್ಲ ಹನುಮ
ನಿನ್ಹೊರತು ಇನ್ನಿಲ್ಲ ಹನುಮಾ
ಜಯ ಭೀಮಾ ಗುರುಮಧ್ವರಾಯಾ ಪ
ಅನ್ನವಸ್ತ್ರವ ಕೊಟ್ಟು ಅನ್ಯರಿಗೆ ಬೇಡಿಸದೆ
ಅನುಗಾಲವೂ ಕಾಯೋ ಅನುಪಮ ಚಿಂತನ ೧
ಬಂದ ಬಂದ ಕಂಟಕವನ್ನು ಬಂದು ಬಂದೂ ಬಯಲು ಮಾಡಿ
ಎಂದೆಂದಿಗೂ ಕಾಯೋ ಸುಂದರ ಮೂರುತಿಯೇ ೨
ಕದರೂರು ಹನುಮೇಶ ಹಸನ್ಮುಖವಿಠಲನ
ಮುದದಿಂದಲಿ ಒಲಿಸಿದ ಚದುರ ಮೂರುತಿಯೆ ೩

 

ಹಾಡಿನ ಹೆಸರು :ನಿನ್ಹೊರತು ಇನ್ನಿಲ್ಲ ಹನುಮ
ಹಾಡಿದವರ ಹೆಸರು :ಕೀರ್ತಿ ಬಡಶೇಷಿ
ರಾಗ :ಚಂದ್ರಕೌಂಸ್
ತಾಳ :ಝಪ್‍ತಾಲ್
ಸಂಗೀತ ನಿರ್ದೇಶಕರು :ವಿನಾಯಕ ತೊರವಿ
ಸ್ಟುಡಿಯೋ : ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ