ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರು |
---|---|
ಶೇಣಿಭಾರತ | ಡಾ. ಗೋಪಾಲಕೃಷ್ಣ ಎಲ್. ಹೆಗಡೆ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 445 |
ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರು |
ಸ್ತ್ರೀ ಸ್ವಗತ | ಶ್ರೀ ಕುಮಾರ ಶಂಕರನಾರಾಯಣ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 42 |
ಏನಿದು ವಿಚಿತ್ರ. ಅತ್ಯಂತ ಎತ್ತರವೂ ಸುಂದರವೂ ಆದ ಪ್ರದೇಶ. ಇದನ್ನೇ ಕೈಲಾಸ ಪರ್ವತವೆಂದು, ಬೆಳ್ಳಿಯ ಬೆಟ್ಟವೆಂದು, ರಜತ ಗಿರಿಯೆಂದೇ ಕರೆಯುತ್ತಿದ್ದಾರೆ. ಇಲ್ಲಿ ಸರ್ವಾತ್ಮಕನು, ಸರ್ವವ್ಯಾಪಕನು, ಸರ್ವೇಶ್ವರನೂ ಆದ ಭಗವಂತನು ಪ್ರಮಥಾದಿ ಗಣಗಳೊಂದಿಗೆ ನೆಲೆಸಿದ್ದಾನೆ. ಆದ್ದರಿಂದಲೇ ಈ ಕ್ಷೇತ್ರಕ್ಕೊಂದು ಪಾವಿತ್ರ್ಯ ಉಂಟಾಯಿತು. ದೂರದಿಂದಲೇ ಕಂಡರೂ ಕಂಡವರ ಪಾಪ ಪರಿಹಾರವಾಗುವುದೆನ್ನುವ ಪ್ರಬಲವಾದ ನಂಬುಗೆ ಭಕ್ತರ ಮನದಲ್ಲಿ.
ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರು |
ವರ್ಣವೈಷಮ್ಯ | ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ |
ಪುಟಗಳ ಸಂಖ್ಯೆ | 62 |
ಜಂಭಜಿತುವೀತೆರ ಸುಧರ್ಮಕ |
ಸಂಭ್ರಮದ ಸಭೆ ಯಕ್ಷಪೀಠದಿ |
ಅಂಬುಜಾಪ್ತನ ತೆರದೊಳೊಪ್ಪಿರೆ ಕೇಳಿ ಮುಂಗಥೆಯ ||
ಅಂಬುಜಾಕ್ಷನ ಸುತನು ಮಸೆದೊಗೆ |
ದಂಬುಗಳೊ ಯೆನೆ ಬರುತಲಲ್ಲಿಗೆ |
ರಂಭೆ ಮೊದಲಾಗಿರುವ ಸುರಗಣಿಕೆಯರು ನರ್ತಿಸಲು || ೧ ||
ಪುಸ್ತಕ ವಿವರ
ಕೃತಿಯ ಹೆಸರು | ಪ್ರಧಾನ ಸಂಪಾದಕರು |
ಯಕ್ಷೋಪಾಸಕರು ಭಾಗ-೨
(ತೆಂಕು ಬಡಗು ಯಕ್ಷ ಕಲಾವಿದರ ಪರಿಚಯ) |
ಕುಂಬಳೆ ಸುಂದರ ರಾವ್ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ |
ಪುಟಗಳ ಸಂಖ್ಯೆ | 316 |
ಬಡಗುತಿಟ್ಟು ಯಕ್ಷಗಾನ ರಂಗಭೂಮಿ ಕಂಡ ಪರಂಪರೆಯ ಅಗ್ರಮಾನ್ಯ ಭಾಗವತ ಹಾರಾಡಿ ಅಣ್ಣಪ್ಪ ಗಾಣಿಗ. ಉಡುಪಿ ಜಿಲ್ಲೆಯ ಹಾರಾಡಿ ಎಂಬಲ್ಲಿ 1945 ರಲ್ಲಿ ಜನಿಸಿದ ಅಣ್ಣಪ್ಪ ಗಾಣಿಗರು ಸುಬ್ಬಗಾಣಿಗ-ಲಚ್ಚ ಗಾಣಿಗ ದಂಪತಿಯ ಸುಪುತ್ರ. ಇವರ ಓದು ಐದನೇ ತರಗತಿಯವರೆಗೆ ಮಾತ್ರ. ಭಾಗವತ ಅಣ್ಣಪ್ಪ ಗಾಣಿಗರ ಮಾವ ಕುಷ್ಟಗಾಣಿಗರೇ ಆರಂಭಿಕ ಗುರುಗಳು.
ಪುಸ್ತಕ ವಿವರ
ಕೃತಿಯ ಹೆಸರು | ಪ್ರಧಾನ ಸಂಪಾದಕರು |
ಯಕ್ಷೋಪಾಸಕರು ಭಾಗ-೧ (ತೆಂಕು ಬಡಗು ಯಕ್ಷ ಕಲಾವಿದರ ಪರಿಚಯ) | ಕುಂಬಳೆ ಸುಂದರ ರಾವ್ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ |
ಪುಟಗಳ ಸಂಖ್ಯೆ | 316 |
ನಾಲ್ಕು ದಶಕಗಳಿಗೂ ಮಿಕ್ಕಿ ಮೇಳ ತಿರುಗಾಟವನ್ನು ಮಾಡಿದ್ದು, ಹಾಸ್ಯದ ಮೂಲಕ ಜನ ಮನವನ್ನು ರಂಜಿಸಿದ ಹಿರಿಯ ಹಾಸ್ಯಗಾರ ಶ್ರೀ ಮಿಜಾರು ಅಣ್ಣಪ್ಪರವರು ಪ್ರಸ್ತುತ ನಿವೃತ್ತ ಕಲಾವಿದರಾಗಿದ್ದು ವಿಶೇಷ ಆಹ್ವಾನದ ಮೇರೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಇದ್ದಾರೆ. ಕೊರಗ ಗೌಡ ಹಾಗೂ ಪಾರ್ವತಿ ದಂಪತಿಯ ಸುಪುತ್ರಗಾಗಿ 1924ನೇ ಇಸವಿಯಲ್ಲಿ ಮಿಜಾರಿನ ಕಿಂಡೇಲು ಎಂಬಲ್ಲಿ ಅಣ್ಣಪ್ಪರು ಜನಿಸಿದರು.
ಪುಸ್ತಕ ವಿವರ
ಕೃತಿಯ ಹೆಸರು | ಸಂಪಾದಕರು |
ಯಕ್ಷಲೋಕದ ಮಾಸದ ಬಣ್ಣ (ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ) | ಕಂದಾವರ ರಘುರಾಮ ಶೆಟ್ಟಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ |
ಪುಟಗಳ ಸಂಖ್ಯೆ | 149 |
ಉಡುಪಿ ತಾಲ್ಲೂಕಿನ ಶಿರಿಯಾರ ಗ್ರಾಮದ ಸಕ್ಕಟ್ಟಿನಲ್ಲಿ ತಾರೀಖು ೧೫-೬-೧೯೨೫ ರಲ್ಲಿ ನನ್ನ ಜನನವಾಯಿತು. ಈ ನನ್ನ ಊರು ಸುತ್ತಲೂ ಹೊಳೆಯಿಂದ ಆವರಿಸಲ್ಪಟ್ಟ ಒಂದು ಚಿಕ್ಕ ದ್ವೀಪದಂತೆ ಕಾಣುತ್ತದೆ. ಊರಿನ ಒಂದು ದಿಕ್ಕಿನಲ್ಲಿ ನದಿಯು ಎರಡು ಶಾಖೆಗಳಾಗಿ ಹರಿದು ಊರನ್ನು ಸುತ್ತುವರಿದು ಇನ್ನೊಂದು ಕಡೆಯಲ್ಲಿ ಸಂಗಮಿಸುತ್ತದೆ. ಸಂಗಮಿಸುವ ಸ್ಥಳದಲ್ಲಿ ಬಲವಾದ ಕಟ್ಟು ಹಾಕಿ ನೆರೆಯ ಊರುಗಳಿಗೆ ಸಂಪರ್ಕ ಕಲ್ಪಿಸಲಾಗಿದೆ.
ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರು |
ದೇವುಡು (ದೇವುಡು ನರಸಿಂಹ ಶಾಸ್ತ್ರಿ) | ಡಾ. ಕುಮಾರ ಚಲ್ಯ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 67 |
ದೇವುಡು ಡಿಸೆಂಬರ್ 29, 1896 ರಂದು ಮೈಸೂರಿನಲ್ಲಿ ಜನಿಸಿದರು. ಅವರ ಪೂರ್ಣ ಹೆಸರು ನರಸಿಂಹಶಾಸ್ತ್ರಿ; ಪೂರ್ವಿಕರು ಆಂಧ್ರ ಪ್ರಾಂತದ ಕಂಬಾಲೂರಿನವರು. ದೇವುಡು ಎಂದರೆ ತೆಲುಗಿನಲ್ಲಿ ʼದೇವರುʼ ಎಂದರ್ಥ. ಅದು ಅವರ ಮನೆತನದ ಹೆಸರಾಗಿತ್ತು. ಅದನ್ನೇ ದೇವುಡು ಬರವಣಿಗೆಯ ಸಂದರ್ಭದಲ್ಲೂ ಬಳಸಿಕೊಂಡರು. ಕಾಲಾನಂತರದಲ್ಲಿ ಅವರ ಹಿರಿಯರು ಮೈಸೂರಿಗೆ ಬಂದು ನೆಲೆಸಿದರು. ದೇವುಡು ಸ್ಮಾರ್ತ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಅವರ ತಂದೆ ಕೃಷ್ಣಶಾಸ್ತ್ರಿ; ತಾಯಿ ಸುಬ್ಬಮ್ಮ.