Categories
ಶರಣರು / Sharanaru

ಸಿದ್ಧಾಂತಿ ವೀರಸಂಗಯ್ಯ

ಅಂಕಿತ: ಗೋಳಕಾಕಾರ ವಿಶ್ವವಿರಹಿತಲಿಂಗ
ಕಾಯಕ: ಸಿದ್ಧಾಂತವನ್ನು ಪ್ರತಿಪಾದಿಸುವುದು

ಈತ ವೀರನಿಷ್ಠೆಯ ಶಿವಭಕ್ತ. ಅನೇಕ ಪುರಾಣ ಕಾವ್ಯಗಳಲ್ಲಿ ಈ ನಿಷ್ಠೆಯ ವಿವರ ಬಂದಿದೆ. ಕಾಲ-೧೧೬೦ ಐದು ವಚನಗಳು ದೊರೆತಿವೆ. ಅಂಕಿತ ‘ಗೋಳಕಾಕಾರ ವಿಶ್ವವಿರಹಿತಲಿಂಗ’. ಹೆಸರಿಗೆ ತಕ್ಕಂತೆ ಸಿದ್ಧಾಂತ ವಿಷಯಗಳ ನಿರೂಪಣೆಯೇ ಈ ವಚನಗಳ ಮುಖ್ಯ ಉದ್ದೇಶವಾಗಿದೆ.