ಪ್ರಮುಖ ಘಟನಾವಳಿಗಳು:
1789: ಅಮೇರಿಕಾದಲ್ಲಿ ಕಾಂಗ್ರೆಸ್ ಸರ್ಕಾರ ಅಮೇರಿಕಾದ ಖಜಾನೆ ಇಲಾಖೆಯನ್ನು ಸ್ಥಾಪಿಸಿತು.
1859: ಹವಾಯಿಯಲ್ಲಿ ಅನಿಲ ಬೆಳಕನ್ನು ಪರಿಚಯಿಸಲಾಯಿತು.
1859: ಸೌರ ಸೂಪರ್ ಸ್ಟಾರ್ಮಿನಿಂದ ವಿದ್ಯುತ್ ಟೆಲಿಗ್ರಾಫ್ ಸೇವೆಗೆ ಪರಿಣಾಮ ಬೀರಿತು.
1867: ನೆದರ್ಲ್ಯಾಂಡಿನ ಹಾರ್ಲೆಮ್ಮಿನಲ್ಲಿ ಮೊದಲ ಬಾಲಕಿಯರ ಶಾಲೆ ತೆರೆಯಲಾಯಿತು.
1898: ಮೊದಲ ಬಾರಿಗೆ ಯುದ್ಧದಲ್ಲಿ ಮಶೀನ್ ಗನ್ನನ್ನು ಬಳಸಲಾಯಿತು.
1929: ಮಾರ್ಗರೀನ್ ಯೂನಿಯನ್ ಮತ್ತು ಲಿವರ್ ಬ್ರದರ್ಸ್ ವಿಲೀನದಿಂದ ಯುನಿಲಿವರ್ ಸಂಸ್ಥೆ ರೂಪಿತವಾಯಿತು.
1937: ರಾಷ್ಟ್ರೀಯ ವಸತಿ ಕಾಯಿದೆಯ ಪ್ರಕಾರ ಅಮೇರಿಕಾದ ವಸತಿ ಪ್ರಾಧಿಕಾರವು ರಚಿಸಲಾಯಿತು.
1946: ಭಾರತದಲ್ಲಿ ಮಧ್ಯಂತರ ಸರ್ಕಾರ ರಚನೆಯಾಯಿತು. ಈ ತಾತ್ಕಾಲಿಕ ಸರ್ಕಾರವನ್ನು ಭಾರತದ ಸಂವಿಧಾನ ಸಭೆಯಿಂದ ರಚಿಸಲಾಯಿತು.
1946: ಜವಹರ ಲಾಲ್ ನೆಹರು ಭಾರತದಲ್ಲಿ ಸರ್ಕಾರವನ್ನು ರಚಿಸಿದರು.
1947: ಗಾಂಧೀಜಿಯನ್ನು ಕಲ್ಕತ್ತಾ ಮನೆಯಲ್ಲಿ ಬಂಧಿಸಲಾಯಿತು. ಶಾಂತಿ ಪ್ರಯತ್ನಗಳು ತೀವ್ರಗೊಂಡವು.
1956: ಭಾರತದಲ್ಲಿ ರೈಲಿನಡಿಯಲ್ಲಿ ಆರ್.ಆರ್ ಸೇತುವೆ ಕುಸಿದು 120 ಮಂದಿ ಮೃತರಾದರು.
1958: ರಾಷ್ಟ್ರೀಯ ರಕ್ಷಣಾ ಶಿಕ್ಷಣ ಕಾಯಿದೆಗೆ ಸಹಿ ಹಾಕಲಾಯಿತು.
1969: ಅಮೇರಿಕಾದ ಮೊದಲ ಸ್ವಯಂ ಚಾಲಿತ ಟೆಲ್ಲರ್ ಮಷಿನನ್ನು ನ್ಯೂಯಾರ್ಕಿನ ರಾಕ್ವಿಲ್ಲೆ ಸೆಂಟರಿನಲ್ಲಿ ಸ್ಥಾಪಿಸಲಾಯಿತು.
1970: ರಾಷ್ಟ್ರಪತಿ ವಿ.ವಿ.ಗಿರಿಯವರು ಕನ್ಯಾಕುಮಾರಿಯಲ್ಲಿ ವಿವೇಕಾನಂದ ರಾಕ್ ಮೆಮೋರಿಯಲ್ ಉದ್ಘಾಟಿಸಿದರು.
1984: ಅಮೃತಸರದಗೋಲ್ಡನ್ ಟೆಂಪಲ್ಲಿನಲ್ಲಿ ಸರ್ಕಾರದ ಉದ್ಯೋಗದ ಬಗ್ಗೆ ಸಾವಿರಾರು ಸಿಖ್ಖರು ಪ್ರತಿಭಟನೆ ನಡೆಸಿದರು.
1987: ಫಿಲಿಪ್ಸ್ ಸಂಸ್ಥೆಯು ಸಿಡಿ-ವೀಡಿಯೋವನ್ನು ಪರಿಚಯಿಸಲಾಯಿತು.
ಪ್ರಮುಖ ಜನನ/ಮರಣ:
1838: ಭಾರತೀಯ ಗುರು ಮತ್ತು ತತ್ವಜ್ಞಾನಿ ಭಕ್ತಿವಿನೋದ ಠಾಕುರ್ ಜನಿಸಿದರು.
1918: ಲಾಲ್ ನಿಶಾನ್ ಪಕ್ಷದ ಅಧ್ಯಕ್ಷರಾಗಿದ್ದ ದತ್ತ ದೇಶ್ಮುಖ್ ಜನಿಸಿದರು.
1941: ಭಾರತೀಯ ನಟಿ ಸಾಧನ ಶಿವದಾಸಾನಿ ಜನಿಸಿದರು.
1960: ಭಾರತೀಯ ಸಸ್ಯಶಾಸ್ತ್ರಜ್ಞ ಡಾ.ಶಂಕರ್ ಪುರುಷೋತ್ತಮ್ ಅಧಾರ್ಕರ್ ನಿಧನರಾದರು.
1965: ಭಾರತೀಯ ನಿರ್ದೇಶಕ ಮತ್ತು ಚಿತ್ರಕಥೆ ರಚನೆಕಾರ ಪಾರ್ಥೊ ಸೇನ್ ಗುಪ್ತ ಜನಿಸಿದರು.
1971: ತಮಿಳು, ತೆಲಗು ಚಿತ್ರನಟ ಪವನ್ ಕಲ್ಯಾಣ್ ಜನಿಸಿದರು.
1988: ಭಾರತೀಯ ಕ್ರಿಕೆಟ್ ಆಟಗಾರ ಇಶಾಂತ್ ಶರ್ಮ ಜನಿಸಿದರು.
2009: ಭಾರತದ ಆಂಧ್ರಪ್ರದೇಶದ 14ನೇ ಮುಖ್ಯಮಂತ್ರಿಯಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿ ನಿಧನರಾದರು.