ಅಂಕಿತ: | ಮಾರನವೈರಿ ಮಾರೇಶ್ವರಾ |
ಕಾಯಕ: | ಶರಣನಾಗುವುದಕ್ಕಿಂತ ಮುಂಚೆ ಕನ್ನ ಹಾಕುವುದು |
ಮೂಲತಃ ಚೋರವೃತ್ತಿಯವನಾದ ಈತ ಅನಂತರ ಶರಣನಾಗಿ ಪರಿವರ್ತನೆ ಹೊಂದಿ, ಸಾತ್ವಿಕ ಬದುಕು ನಡೆಸುತ್ತಾನೆ. ಕಾಲ=೧೧೬೦. ನಾಲ್ಕು ವಚನ ದೊರೆತಿದ್ದು. ‘ಮಾರನ ವೈರಿ ಮಾರೇಶ್ವರಾ’ ಎಂಬ ಅಂಕಿತವನ್ನು ಹೊಂದಿವೆ. ಎಲ್ಲವೂ ಈತನ ಕನ್ನ ಹಾಕುವ ವೃತ್ತಿಪರಿಭಾಷೆಯನ್ನು ಬಳಸಿಕೊಂಡು, ಆಧ್ಯಾತ್ಮವನ್ನು ಹೇಳುತ್ತವೆ.