Categories
ಶರಣರು / Sharanaru

ತಳವಾರ ಕಾಮಿದೇವಯ್ಯ

ಅಂಕಿತ: ಕಾಮಹರಪ್ರಿಯ ರಾಮನಾಥ
ಕಾಯಕ: ತಳವಾರ

ಕಲ್ಯಾಣದಲ್ಲಿ ತಳವಾರ ಕಾಯಕವನ್ನು ಕೈಕೊಂಡಿದ್ದ ಈತನ ಕಾಲ ೧೧೬೦. ‘ಕಾಮಹರಪ್ರಿಯ ರಾಮನಾಥ’ ಅಂಕಿತದಲ್ಲಿ ಹತ್ತು ವಚನಗಳು ದೊರೆತಿವೆ. ತನ್ನ ಸಹಜ ಆಧ್ಯಾತ್ಮಾನುಭವವನ್ನು ಸರಳ ನುಡಿಗಳಲ್ಲಿ ನಿರೂಪಿಸುತ್ತಾನೆ.

ವಚನಗಳು ಸರಳವಾಗಿದೆ. ಪ್ರಶ್ನಿಸುವ ಮನೋಭಾವ ಅವನ ವಚನಗಳಲ್ಲಿದೆ. ಇದು ವಿಚಾರಪರತೆಯ ಸೂಚನೆ.