All Day

ಡಾ. ನಾ. ದಾಮೋದರ ಶೆಟ್ಟಿ

೨.೮.೧೯೫೧ ನಟ, ನಾಟಕಕಾರ, ಸಾಹಿತಿ ನಾ.ದಾಮೋದರ ಶೆಟ್ಟಿಯವರು ಹುಟ್ಟಿದ್ದು ೧೯೫೧ ರ ಆಗಸ್ಟ್‌ ೨ ರಂದು ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯ ನಾಯ್ಕಾಪಿನಲ್ಲಿ. ತಂದೆ ಕುಂಞಕಣ್ಣ ಚೆಟ್ಟಿಯಾರ್, ತಾಯಿ ಕುಂಞಮ್ಮರ ಅಕೇರಿಯ. ಪ್ರಾರಂಭಿಕ ಶಿಕ್ಷಣ ಕುಂಬಳೆಯಲ್ಲಿ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ […]

ಡಿ.ಸಿ. ಪಾವಟೆ

೦೨.೦೮.೧೮೯೯ ೧೭.೦೧.೧೯೭೯ ದಕ್ಷ ಆಡಳಿತಗಾರ, ಶಿಕ್ಷಣತಜ್ಞ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಭದ್ರಬುನಾದಿ ಹಾಕಿದ ದಾನಪ್ಪ ಚಿಂತಪ್ಪ ಪಾವಟೆಯವರು ಹುಟ್ಟಿದ್ದು ೧೮೯೯ ರ ಆಗಸ್ಟ್‌ ೨ ರಂದು. ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಮದಾಪುರದಲ್ಲಿ. ತಂದೆ ಚಿಂತಪ್ಪ ಪಾವಟೆ. ಪ್ರಾರಂಭಿಕ ಶಿಕ್ಷಣ ಗೋಕಾಕ […]

ಬಳ್ಳಾರಿ ರಾಘವ

೨.೮.೧೮೮೦ ೧೬.೪.೧೯೪೬ ಸುಪ್ರಸಿದ್ಧ ನಟ, ನಾಟಕಕಾರ ರಾಘವ ರವರು ಹುಟ್ಟಿದ್ದು ಬಳ್ಳಾರಿಯಲ್ಲಿ. ತಂದೆ ನರಸಿಂಹಾಚಾರ್ಯರು, ತಾಯಿ ಶೇಷಮ್ಮ. ಬಳ್ಳಾರಿಯಲ್ಲಿ ಎಫ್‌.ಎ ಮತ್ತು ಮದರಾಸಿನಲ್ಲಿ ಪಡೆದ ಬಿ.ಎ, ಬಿ.ಎಲ್‌  ಪದವಿ. ಧರ್ಮಾವರಂ  ರಾಮಕೃಷ್ಣಾಚಾರ್ಯರ ಬಳಿ ವಕೀಲಿ ವೃತ್ತಿ ತರಬೇತಿ. ೧೯೦೬ ರಲ್ಲಿ ಸ್ವತಂತ್ರ […]

ಚ. ವಾಸುದೇವಯ್ಯ

೨-೮-೧೮೫೨ ೨೬-೧೨-೧೯೪೩ ಹೊಸಗನ್ನಡದ ಭಾಷಾ ಸಾಹಿತ್ಯದ ಪ್ರವರ್ತಕರಲ್ಲೊಬ್ಬರಾದ ವಾಸುದೇವಯ್ಯನವರು ಹುಟ್ಟಿದ್ದು ಚನ್ನಪಟ್ಟಣದಲ್ಲಿ. ಪ್ರಾರಂಭಿಕ ಶಿಕ್ಷಣ ಚನ್ನಪಟ್ಟಣದ ಆಂಗ್ಲೋವರ್ನಾಕ್ಯುಲರ್ ಶಾಲೆಯಲ್ಲಿ. ಸೆಂಟ್ರಲ್ ಕಾಲೇಜಿಗೆ ಎಫ್.ಎ. ತರಗತಿಗೆ ಸೇರಿದರಾದರೂ ಕಾರಣಾಂತರದಿಂದ ವಿದ್ಯಾಭ್ಯಾಸಕ್ಕೆ ಅಡೆತಡೆ. ೧೯ನೇ ವಯಸ್ಸಿನಲ್ಲಿಯೇ ಉದ್ಯೋಗ ಪ್ರಾರಂಭ. ಕೆಲಕಾಲ ಸೆಂಟ್ರಲ್ ಕಾಲೇಜಿನಲ್ಲಿ ಉಪಾಧ್ಯಾಯ […]