Categories
ಶರಣರು / Sharanaru

ಕೀಲಾರದ ಭೀಮಣ್ಣ

ಅಂಕಿತ: ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗ
ಕಾಯಕ: ಗೋವಳಿಗ

ಪಶುಪಾಲನವೃತ್ತಿಯನ್ನು ತನ್ನ ಬದುಕಿನ ಮುಖ್ಯ ಮಣಿಹವನ್ನಾಗಿ ಮಾಡಿಕೊ೦ಡ ಈತನ ಕಾಲ – ೧೧೬೦. ‘ಕಮ೯ಹರ ತ್ರಿಪುರಾಂತಕಲಿಂಗ’ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾನೆ. ದೊರೆತ ಹತ್ತು ವಚನಗಳಲ್ಲಿ ಅವನ ವೃತ್ತಿಗೆ ಸಂಬಂಧಿಸಿದ ವಿವರ ತುಂಬಿಕೊಂಡಿವೆ.