ಅಂಕಿತ: | ದಹನ ಚಂಡಿಕೇಶ್ವರಲಿಂಗ |
ಕಾಯಕ: | ಪ್ರಸಾದಿಗಳ ಸೇವೆಮಾಡುವುದು |
ಬಂಕಣ್ಣ ಹೆಸರಿನ ಹಲವು ಜನ ಶರಣರಿದ್ದು, ಅವರಲ್ಲಿ ಈತ ಯಾರು ಎಂಬುದು ಸ್ಪಷ್ಟವಿಲ್ಲ. ಜೀವನ ವಿವರ ದೊರೆತಿಲ್ಲ. ಕಾಲ ೧೧೬೦ ಹೀಗಾಗಿ ಈತನ ವಚನಗಳಲ್ಲಿ ಅರ್ಪಿತ-ಅನರ್ಪಿತ ಪ್ರಸಾದ. ಕಾಯಕ ಇವುಗಳನ್ನು ಕುರಿತ ತಾತ್ವಿಕ ವಿವೇಚನೆಯೇ ಹೆಚ್ಚಾಗಿದೆ. ೧೧ ವಚನಗಳು ದೊರೆತಿವೆ. ಅಂಕಿತ ‘ದಹನ ಚಂಡಿಕೇಶ್ವರಲಿಂಗ’.
ಅರ್ಪಿತ, ಅನರ್ಪಿತ, ಪ್ರಸಾದ, ಕಾಯಕ – ಇವುಗಳನ್ನು ಕುರಿತ ಪಾರಂಪರಿಕ ವಿವೇಚನೆ ಈತನ ವಚನದಲ್ಲಿದೆ.