Categories
ಕನ್ನಡ ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ ಡಾ. ಚಂದ್ರಶೇಖರ ಕಂಬಾರ ಮಕ್ಕಳ ಕತೆಗಳು ಮಕ್ಕಳ ಸಾಹಿತ್ಯ

ಬೇಡರ ಹುಡುಗ ಮತ್ತು ಗಿಳಿ ಮತ್ತು ಇತರ ಮಕ್ಕಳ ಕತೆಗಳು

ಕೃತಿ : ಬೇಡರ ಹುಡುಗ ಮತ್ತು ಗಿಳಿ ಮತ್ತು ಇತರ ಮಕ್ಕಳ ಕತೆಗಳು

ಲೇಖಕರು : ಡಾ. ಚಂದ್ರಶೇಖರ ಕಂಬಾರ

ಕೃತಿಯನ್ನು ಓದಿ     |     Download

Categories
ಕನ್ನಡ ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ ಡಾ. ಚಂದ್ರಶೇಖರ ಕಂಬಾರ ಮಕ್ಕಳ ಕತೆಗಳು ಮಕ್ಕಳ ಸಾಹಿತ್ಯ

ಕಾಸಿಗೊಂದು ಸೇರು

ಕೃತಿ – ಕಾಸಿಗೊಂದು ಸೇರು

ಲೇಖಕರು – ಡಾ. ಚಂದ್ರಶೇಖರ ಕಂಬಾರ

ಕೃತಿಯನ್ನು ಓದಿ     |     Download

Categories
ಕನ್ನಡ ಮಕ್ಕಳ ಕತೆಗಳು ಮಕ್ಕಳ ಸಾಹಿತ್ಯ

ಮಕ್ಕಳ ಹತ್ತು ಕಥೆಗಳು

ಕೃತಿ – ಮಕ್ಕಳ ಹತ್ತು ಕಥೆಗಳು, ಹುಲಿಯ ಗುಹೆಗೆ ಪುಟ್ಟಿಯ ಪಯಣ, ದೋಸ್ತಿ (ಮಕ್ಕಳ ಕತೆಗಳು), ಮಕ್ಕಳಿಗಾಗಿ ಪರಿಸರ ಕತೆಗಳು, ಮಾದ ಮತ್ತು ಹುಲಿ, ಸೋದರರ ಸಾಹಸ, ಮಹಾ ಸಾಹಸಿ, ನಗರದಲ್ಲಿ ಪುಟ್ಟಿ.

ಲೇಖಕರು – ಪಳಕಳ ಸೀತಾರಾಮಭಟ್ಟ

ಕೃತಿಯನ್ನು ಓದಿ     |     Download

Categories
ಮಕ್ಕಳ ಕತೆಗಳು

ಬಾನಾಡಿಗೆ ಬಂಧನವೆ?

ಕೃತಿ-ಬಾನಾಡಿಗೆ ಬಂಧನವೆ
ಲೇಖಕರು-ಮಹಾಬಲೇಶ್ವರ ರಾವ್
ಸರಣಿ-ಮಕ್ಕಳ ಕತೆಗಳು
ಕೃತಿಯನ್ನು ಓದಿ

Categories
ಕನ್ನಡ ಕುವೆಂಪು ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ ಮಕ್ಕಳ ಕತೆಗಳು ಮಕ್ಕಳ ಸಾಹಿತ್ಯ ರಾಷ್ಟ್ರಕವಿ ಕೃತಿ ಸಂಚಯ

ನರಿಗಳಿಗೇಕೆ ಕೋಡಿಲ್ಲ*

ತೀರ್ಥಹಳ್ಳಿಗೆ ನಾಲ್ಕೈದು ಮೈಲಿಗಳ ದೂರದಲ್ಲಿ ಒಂದು ಬೆಟ್ಟವಿದೆ. ಅದರ ಹೆಸರು ನವಿಲುಕಲ್ಲು. ಬೆಟ್ಟಕ್ಕೆ ಹಸುರಂಗಿ ತೊಡಿಸಿದಂತೆ ಕಾಡು ದಟ್ಟವಾಗಿ ಬೆಳೆದುಕೊಂಡಿದೆ, ಅದರ ನೆತ್ತಿಯಲ್ಲಿ ನಿಂತು ನೋಡಿದರೆ ಸುತ್ತಲೂ ಮೂವತ್ತು  ನಾಲ್ವತ್ತು ಮೈಲಿಗಳ ಚೆಲುವಾದ ಮಲೆನಾಡಿನ ಕಾಡುಗಳ ನೋಟವು ಕಂಗೊಳಿಸುತ್ತಿದೆ.