ಲೆಕ್ಕವಿಲ್ಲದಷ್ಟು ಶವಗಳು ತಮಗೆ ಅಂತ್ಯಕ್ರಿಯೆ ಮಾಡುವವರಿಲ್ಲದೇ ಅನಾಥವಾಗುತ್ತವೆ. ಅಂಥ ಅನಾಥಶವಗಳ ಬಂಧುವಾಗಿ ದೊಮ್ಮಲೂರು ಮುನಿಯಪ್ಪ ಅಂತ್ಯಕ್ರಿಯೆ ನೆರವೇರಿಸಿ ಋಣ ಕಳೆದುಕೊಳ್ಳುತ್ತಾರೆ. ಸಾವಿರಾರು ಅನಾಥಶವಗಳಿಗೆ ದಿಕ್ಕಾದ ಮುನಿಯಪ್ಪ ಸ್ಮಶಾನವಾಸಿಯಾಗಿದ್ದು ಹರನಂತೆ ಸ್ಮಶಾನದಲ್ಲೇ ನೆಲೆಸಿದ್ದಾರೆ.
Categories