ಅಶ್ವಿನಿ

೧.೧೧.೧೯೩೯ ೭.೧೧.೨೦೦೭ ಪ್ರಖ್ಯಾತ ಕಾದಂಬರಿಗಾರ್ತಿ ಅಶ್ವಿನಿ ಕಾವ್ಯನಾಮದ ಎಂ.ವಿ. ಕನಕಮ್ಮನವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮಂಗಲಂ ಎಂಬ ಗ್ರಾಮದಲ್ಲಿ ನವಂಬರ್ ೧ರ ೧೯೩೩ನೇ ಇಸವಿಯಲ್ಲಿ. ತಂದೆ ವೆಂಕಟರಾಘವಾಚಾರ್ಯರು, ತಾಯಿ ಲಕ್ಷ್ಮಮ್ಮ. ಹುಟ್ಟಿದ ಎಂಟು ಮಕ್ಕಳಲ್ಲಿ ಆರನೆಯವರು (ನಾಲ್ಕು ಗಂಡು, […]

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಆರ್. ನಾಗರತ್ನ

ವೈದ್ಯ ನಾರಾಯಣೋ ಹರಿ ಎಂಬ ಮಾತಿಗೆ ಅನ್ವರ್ಥಕವಾಗಿ ಬದುಕಿರುವವರು ಡಾ.ಆರ್.ನಾಗರತ್ನ, ಯೋಗ ಚಿಕಿತ್ಸಾ ವಿಧಾನದಲ್ಲಿ ಸಿದ್ಧಹಸ್ತರು, ಅನುಪಮ ಸೇವೆಯ ಮಾದರಿ ವೈದ್ಯರು. ಬೆಂಗಳೂರಿನವರಾದ ಡಾ. ನಾಗರತ್ನ ವೈದ್ಯಕೀಯ ಸ್ನಾತಕೋತ್ತರ ಪದವೀಧರರು. ರಕ್ತದೊತ್ತಡ, ಮಧುಮೇಹ, ಅಸ್ತಮಾ, ಹೃದಯಸಂಬಂಧಿ ಕಾಯಿಲೆಗಳಿಗೆ ಯೋಗ ಚಿಕಿತ್ಸಾ ವಿಧಾನ […]

ಡೆಪ್ಯುಟಿ ಚನ್ನಬಸಪ್ಪ

೧-೧೧-೧೮೩೪ ೪-೧-೧೮೮೧ ಉತ್ತರ ಕರ್ನಾಟಕದಲ್ಲಿ ಮರಾಠಿ ಪ್ರಾಬಲ್ಯವನ್ನು ಹಿಮ್ಮೆಟ್ಟಿಸಿ ಕನ್ನಡದ ಜ್ಯೋತಿಯನ್ನು ಬೆಳಗಿಸುವಲ್ಲಿ ಪ್ರಥಮರೆಂದೆನಿಸಿದ್ದ ಚನ್ನಬಸಪ್ಪನವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾವಿ. ತಂದೆ ಬಸಲಿಂಗಪ್ಪ, ತಾಯಿ ತಿಮ್ಮಮ್ಮ. ಪ್ರಾರಂಭಿಕ ಶಿಕ್ಷಣ ಧಾರವಾಡ. ಕಲಿತದ್ದು ಕನ್ನಡ, ಮರಾಠಿ, ಗಣಿತ. ಇಂಗ್ಲಿಷ್ ಕಲಿಯುವ ಹಂಬಲದಿಂದ […]

ಪ್ರೊ. ಟಿ.ಎಸ್. ವೆಂಕಣ್ಣಯ್ಯ

೧-೧೦-೧೮೮೫ ೨೪-೨-೧೯೩೯ ಕನ್ನಡದ ಅಶ್ವಿನಿ ದೇವತೆಗಳಲ್ಲಿ ಒಬ್ಬರೆಂದೇ ಖ್ಯಾತರಾಗಿದ್ದ ಪ್ರೊ. ಟಿ.ಎಸ್. ವೆಂಕಣ್ಣಯ್ಯನವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳೇಕೆರೆ ತಾಲ್ಲೂಕಿನ ತಳಕು ಗ್ರಾಮದಲ್ಲಿ. ತಂದೆ ಸುಬ್ಬಣ್ಣ, ತಾಯಿ ಲಕ್ಷ್ಮೀದೇವಮ್ಮ. ಮನೆಮಾತು ತೆಲುಗು. ಇವರ ಸಂಬಂಗಳಾದ ಚಂದ್ರಶೇಖರ ಶಾಸ್ತ್ರಿಗಳು ಪ್ರಸಿದ್ಧ ಲಾವಣಿಕಾರರು, ಇವರ […]

Categories
e-ದಿನ

ಅಕ್ಟೋಬರ್-21

  ಪ್ರಮುಖ ಘಟನಾವಳಿಗಳು: 1824: ಪೋರ್ಟ್ ಲ್ಯಾಂಡ್ ಸಿಮೆಂಟಿಗೆ ಜೋಸೆಫ್ ಆಸ್ಫಿನ್ ಪೇಟೆಂಟ್ ಪಡೆದರು. 1869: ಮೊದಲ ಬಾರಿಗೆ ತಾಜಾ ಸಿಂಪಿಗಳ ಸಾಗಾಣಿಕೆ ಬ್ಲಾಟಿಮೋರಿನಿಂದ ಮಾಡಲಾಯಿತು. 1916: ಅಮೇರಿಕಾದ ಸೈನ್ಯವು ರಿಸರ್ವ್ ಅಧಿಕಾರಿಗಳ ತರಬೇತಿ ಕಾರ್ಪ್ಸ್ ಅನ್ನು ರೂಪಿಸಿತು. 1918: ಒಂದು […]