Categories
ರಂಗಭೂಮಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಕಂಠಿ ಹನುಮಂತರಾಯರು

ಕಂಠಿ ಹನುಮಂತರಾಯರು ಕಳೆದ ಆರು ದಶಕಗಳಿಂದ ರಂಗಭೂಮಿಯ ಒಡನಾಟವಿಟ್ಟುಕೊಂಡವರು. ಇವರು ಹದಿನೆಂಟು ಜನಪ್ರಿಯ ನಾಟಕಗಳನ್ನು ರಚಿಸಿದ್ದು ರಂಗಭೂಮಿಯಲ್ಲಿ ಅವು ಹಲವಾರು ಪ್ರದರ್ಶನಗಳನ್ನು ಕಂಡಿವೆ.

ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿಗಳೂ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪುರಸ್ಕಾರಗಳು ಸಂದಿವೆ.