Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ವಶಿಷ್ಠ

ಬಹುಮಂದಿಯನ್ನು ಬಾಧಿಸುವ ಕಾಲು ಕೀಲು ನೋವಿಗೆ ಶಮನಕಾರಿ ಚಿಕಿತ್ಸೆ ಕಂಡುಹಿಡಿದ ಹೆಸರಾಂತ ವೈದ್ಯರು ಡಾ. ವಶಿಷ್ಠ ಅವರು.
ಹಾಸನ ಜಿಲ್ಲೆಯವರಾದ ಡಾ. ವಶಿಷ್ಠ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು. ಪ್ರಸ್ತುತ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಮೂಳೆತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಡಾ. ವಶಿಷ್ಠ ಅವರು.